ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರಸಿ: ಜಿಎಸ್ಟಿ ಪರಿಷ್ಕರಣೆ ಏಕಪಕ್ಷೀಯ ನಿರ್ಧಾರ- ಕೆಪಿಸಿಸಿ ಸದಸ್ಯ ದೀಪಕ್ ದೊಡ್ಡೂರು

ಶಿರಸಿ: ಸೆ‌ಪ್ಟೆಂಬರ್‌ 5ರಂದು ನಗರದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ಸದಸ್ಯ ದೀಪಕ್ ಹೆಗಡೆ ದೊಡ್ಡೂರು ಅವರು ಜಿಎಸ್ಟಿ ಮಂಡಳಿ ಜಿಎಸ್ಟಿ ಪರಿಷ್ಕರಣೆ ಮಾಡಿದ್ದಾರೆ. ಅದು ಸ್ವಾಗತಾರ್ಹ, ಆದರೆ ಒಂದೆರಡು ತಿಂಗಳ ಕಾಲ ಸಾರ್ವಜನಿಕವಾಗಿ ಚರ್ಚೆಯಾಗಿ ತದನಂತರ ಅನುಷ್ಠಾನ ಮಾಡಬೇಕಿತ್ತು ಎಂದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ದೀಪಕ್ ಶೆಟ್ಟಿ, ಜ್ಯೋತಿ ‌ಪಾಟೀಲ್, ಗಣೇಶ ದಾವಣಗೆರೆ, ಬಸವರಾಜ ದೊಡ್ಡಮನಿ, ಗೀತಾ ಶೆಟ್ಟಿ, ಜ್ವಾಪಿ ಪೀಟರ್ ಮುಂತಾದವರು ಉಪಸ್ಥಿತರಿದ್ದರು.

Edited By :
PublicNext

PublicNext

05/09/2025 08:53 pm

Cinque Terre

21.85 K

Cinque Terre

0