ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾಗರ: "ಇಡೀ ಮುಸ್ಲಿಂ ಸಮುದಾಯ ವಿಷಾದ ವ್ಯಕ್ತಪಡಿಸುತ್ತಿದೆ"

ಸಾಗರ: ಜನ್ನತ್ ನಗರದ ಜೈ ಭುವನೇಶ್ವರಿ ಸಂಘದ ಗಣಪತಿ ಮೂರ್ತಿ ವಿಸರ್ಜನೆ ಮೆರವಣಿಗೆಯಲ್ಲಿ ನಡೆದ ಘಟನೆಗೆ ಇಡೀ ಮುಸ್ಲಿಂ ಸಮುದಾಯ ವಿಷಾದ ವ್ಯಕ್ತಪಡಿಸುತ್ತಿದೆ ಎಂದು ಸಾಗರದ ಹಿರಿಯ ಮುಸ್ಲಿಂ ಮುಖಂಡರಾದ ʼಅಂಜುಮನ್ ಎ ಸಾಗರ್ʼ ಅಧ್ಯಕ್ಷರೂ ಆದ ಸಯ್ಯದ್ ಇಕ್ಬಾಲ್ ಸಾಬ್ ತಿಳಿಸಿದರು.

Edited By : Vinayak Patil
PublicNext

PublicNext

07/09/2025 10:46 pm

Cinque Terre

27.24 K

Cinque Terre

0