ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣದಲ್ಲಿ ಈಗ ಒಂದು ಆನೆ ನಗರದ ಹೌಸಿಂಗ್ ಬೋರ್ಡ್ ನಲ್ಲಿ ಓಡಾಡಿ ಸೆರೆಯಾಗಿದೆ. ಆದರೆ ಇದರ ಜೊತೆಗೆ ಮತ್ತೊಂದು ಆನೆ ಸಹ ಇತ್ತು ಎನ್ನಲಾಗಿದ್ದು, ಆ ಆನೆ ಕೂಡ್ಲೂರು ಗ್ರಾಮದ ಕಡೆಗೆ ಹೋಗಿದೆ ಎನ್ನಲಾಗಿದೆ. ಇನ್ನು ಈ ಆನೆಯನ್ನು ಸಹ ಸೆರೆ ಹಿಡಿಯಿರಿ ಎಂದು ಜನರು ಅರಣ್ಯಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. ಇರುವ ಇನ್ನೊಂದು ಆನೆಯನ್ನು ಸಹ ಕಾರ್ಯಾಚರಣೆ ಮಾಡಿ ಸೆರೆ ಹಿಡಿಯಿರಿ ಎಂದು ಜನರು ಒತ್ತಾಯಿಸಿದ್ದಾರೆ.
PublicNext
28/04/2026 01:37 pm