ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜೀವರಾಜ್ ಅಣ್ಣ 56 ಮತಗಳಿಂದ ಗೆದ್ದ ಶುಭ ಸುದ್ದಿ ಬಂತು!

ತುಮಕೂರು: 2023 ರಲ್ಲಿ ಶೃಂಗೇರಿ ವಿಧಾನಸಭಾ ಚುನಾವಣೆಯ ಮತ ಎಣಿಕೆಯಲ್ಲಿ ಅಕ್ರಮವಾಗಿದೆ ಎಂದು ಆರೋಪಿಸಿ ಸುಪ್ರೀಂಕೋರ್ಟ್ ವರೆಗೂ ಹೋಗಿ ಹೋರಾಟ ಮಾಡಿದ್ದ ಬಿಜೆಪಿಯ ಅಭ್ಯರ್ಥಿ ಡಿ.ಎನ್.ಜೀವರಾಜ್ ಅವರಿಗೆ ಕೊನೆಗೂ ಮರು ಮತ ಎಣಿಕೆಯಲ್ಲಿ ಜಯ ದೊರೆತಿರೋದು ಖುಷಿ ತರಿಸಿದೆ. ಈ ಶುಭ ಸಮಾಚಾರ ನನಗೆ ಬೆಳಗಿನ 1 ಗಂಟೆಯ ವೇಳೆಗೆ ತಿಳಿಯಿತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹೇಳಿದರು. ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದ್ದು ಇಷ್ಟು.

Edited By : Manjunath H D
PublicNext

PublicNext

03/05/2026 04:25 pm

Cinque Terre

11.25 K

Cinque Terre

0