ಬೆಂಗಳೂರು: ಯಶವಂತಪುರದ ನಾಡಪ್ರಭು ಕೆಂಪೇಗೌಡ ವಾರ್ಡ್ ಅಂತ ಹೆಸರಿರೋ ವಾರ್ಡ್ ನಲ್ಲಿ ಸಮಸ್ಯೆ ಸಾಕಷ್ಟಿದೆ. ಮಳೆ ಬಂದ್ರೆ ಇಲ್ಲಿನ ಮನೆಗಳಿಗೆ ಸ್ಯಾನಿಟರಿ ನೀರು ತುಂಬುತ್ತೆ, ಮಕ್ಕಳು ಇದೇ ನೀರಲ್ಲಿ ಆಡೋ ಪರಿಸ್ಥಿತಿ ನಿರ್ಮಾಣ ಆಗಿದೆ. ಇದಕ್ಕೆಲ್ಲಾ ಸರ್ಕಾರ ಮತ್ತು ಜನಪ್ರತಿನಿಧಿ ಕಾರಣ. ಸರ್ಕಾರಕ್ಕೆ ಜನಪ್ರತಿನಿಧಿಗಳಿಗೆ ಕಣ್ಣಿಲ್ವಾ ಅಂತ ಜನ ಪ್ರಶ್ನಿಸಿದ್ದಾರೆ.
PublicNext
10/06/2026 07:27 pm
LOADING...