", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/402829_1750168983_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Veeresh naik ballari" }, "editor": { "@type": "Person", "name": "9743508235" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬಳ್ಳಾರಿ : ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವಾಗಿ ಬಳ್ಳಾರಿಯಲ್ಲಿ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಸಿಎಂ ಬದಲಾ...Read more" } ", "keywords": "Ballari, CM and KPCC President change, high command decision", "url": "https://dashboard.publicnext.com/node" } ಬಳ್ಳಾರಿ : ಸಿಎಂ, ಕೆಪಿಸಿಸಿ ಅಧ್ಯಕ್ಷರ ಬದಲಾಣೆ ಹೈಕಮಾಂಡ್' ಗೆ ಬಿಟ್ಟಿದ್ದು - ಸಚಿವ ಮಧು ಬಂಗಾರಪ್ಪ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಳ್ಳಾರಿ : ಸಿಎಂ, ಕೆಪಿಸಿಸಿ ಅಧ್ಯಕ್ಷರ ಬದಲಾಣೆ ಹೈಕಮಾಂಡ್' ಗೆ ಬಿಟ್ಟಿದ್ದು - ಸಚಿವ ಮಧು ಬಂಗಾರಪ್ಪ

ಬಳ್ಳಾರಿ : ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವಾಗಿ ಬಳ್ಳಾರಿಯಲ್ಲಿ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಸಿಎಂ ಬದಲಾವಣೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕೇವಲ ಮಾಧ್ಯಮಗಳಲ್ಲಿ ಮಾತ್ರ ಚರ್ಚೆ ನಡೆಯುತ್ತಿದೆ. ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ಮಾತನಾಡುವಷ್ಟು ದೊಡ್ಡವನಲ್ಲ, ನಾನು ತುಂಬಾ ಚಿಕ್ಕವನು ಇದ್ದೇನೆ. ಆದರೆ ಹೈಕಮಾಂಡ್ ತೀರ್ಮಾನಕ್ಕೆ ಬದ್ಧವಾಗಿದ್ದೇನೆ ಎಂದರು.

ಇನ್ನೂ ಬದಲಾವಣೆ ಬಗ್ಗೆ ಯಾರು ಮಾಧ್ಯಮಕ್ಕೆ ಹೇಳಿದ್ದಾರೆ ಎಂದು ಪ್ರಶ್ನಿಸಿದ ಅವರು, ನಿಮ್ಮಷ್ಟಕ್ಕೆ ನೀವೇ ಬರೆದುಕೊಂಡಿದ್ದೀರಾ ನನಗೆ ಯಾರು ಹೇಳಿಲ್ಲ. ಸಿಎಂ ಬದಲಾವಣೆ ಸೇರಿದಂತೆ ಯಾವುದೇ ವಿಚಾರಕ್ಕೆ ನೀವು ( ಮಾಧ್ಯಮದವರು) ಏನೇ ತಿಪ್ಪರಲಾಗ ಹೊಡೆದ್ರು‌ ನಿಮ್ಮ ಉತ್ತರಕ್ಕೆ ಹೈಕಮಾಂಡ್ ಬಿಟ್ರೇ ಯಾರು ಉತ್ತರ ಕೊಡೋಕೆ ಅಗಲ್ಲ ಎಂದಿರುವ ಅವರು, ಬದಲಾವಣೆ ಕೂಗು ಪಕ್ಷದಲ್ಲಿದ್ರೇ ಅ ಕೂಗನ್ನು ಹೈಕಮಾಂಡ್ ಗೆ ಗಮನಿಸುತ್ತದೆ ಎಂದು ಹಾರಿಕೆ ಉತ್ತರ ನೀಡಿದ್ರು...

Edited By : PublicNext Desk
PublicNext

PublicNext

17/06/2025 07:33 pm

Cinque Terre

19.68 K

Cinque Terre

0