", "articleSection": "Education", "image": { "@type": "ImageObject", "url": "https://prod.cdn.publicnext.com/s3fs-public/43595620250629083053filescapture.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Punith Mulki" }, "editor": { "@type": "Person", "name": "9448337190" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": " ಮುಲ್ಕಿ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪಡುಪಣಂಬೂರು ಕಾರ್ಯಕ್ಷೇತ್ರದ ಕಲ್ಲಾಪು ವೀರಭದ್ರ ಮಹಮ್ಮಯಿ ದೇವಸ್ಥಾನದಲ್ಲಿ ನಡೆದ...Read more" } ", "keywords": "Node", "url": "https://dashboard.publicnext.com/node" }
ಮುಲ್ಕಿ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪಡುಪಣಂಬೂರು ಕಾರ್ಯಕ್ಷೇತ್ರದ ಕಲ್ಲಾಪು ವೀರಭದ್ರ ಮಹಮ್ಮಯಿ ದೇವಸ್ಥಾನದಲ್ಲಿ ನಡೆದ 10ನೇ ತೋಕೂರು ಒಕ್ಕೂಟದ ಸಭೆಯಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಕು. ಕೃತಿಕಾ, ಧನಿಶ್ ವಿ ದೇವಾಡಿಗ ,ಪೂರ್ವಿಕ್, ಆಯುಷ್ ರವರನ್ನು ಗೌರವಿಸಲಾಯಿತು.
ಒಕ್ಕೂಟದ ಅಧ್ಯಕ್ಷ ಮನೋಹರ್ ಕುಂದರ್ ಮಾತನಾಡಿ ಜೀವನದಲ್ಲಿ ಸಾಧನೆ ಮಾಡುವ ಛಲವಿರಬೇಕು. ಶಿಕ್ಷಣ ಕ್ಷೇತ್ರದ ಸಾಧಕರನ್ನು ಗುರುತಿಸಿ ಪ್ರೋತ್ಸಾಹ ಅಭಿನಂದನೀಯ ಎಂದರು.
ಮುಖ್ಯ ಅತಿಥಿಗಳಾಗಿ ಮೇಲ್ವಿಚಾರಕಿ ನಿಶ್ಮಿತಾ ಶೆಟ್ಟಿ, ಸೇವಪ್ರತಿನಿದಿ ಸವಿತಾ ಶರತ್ ಬೆಳ್ಳಾಯರು, ಉಪಾಧ್ಯಕ್ಷ ಸತೀಶ್ ಶೆಟ್ಟಿಗಾರ್, ಕಾರ್ಯದರ್ಶಿ ವಾಣಿಶ್ರೀ ಮನೋಹರ್, ಕೋಶಾಧಿಕಾರಿ ಶುಭ ಹರೀಶ್ ಜೊತೆ ಕಾರ್ಯದರ್ಶಿ ದೀಕ್ಷಿತ ಶ್ಯಾಮ್ , ಮಾಜಿ ಅಧ್ಯಕ್ಷ ಲತಾ ಸಂತೋಷ್ ಪದಾಧಿಕಾರಿಗಳಾದ ಕರುಣಾಕರ ಶೆಟ್ಟಿಗಾರ್,ಗೀತಾ,, ಹಿರಿಯರಾದ ಗುಲಾಬಿ , ಪೋಷಕರಾದ ತೇಜಾಕ್ಷಿ, ಶೈಲಜಾ, ಸೋಮಶೇಖರ ಹಾಗೂ ಒಕ್ಕೂಟ ಸದಸ್ಯರು ಉಪಸ್ಥಿತರಿದ್ದರು.
Kshetra Samachara
29/06/2025 08:31 pm