", "articleSection": "Agriculture", "image": { "@type": "ImageObject", "url": "https://prod.cdn.publicnext.com/s3fs-public/405356-1751276093-ata.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Rahim Ujire Udupi" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಉಡುಪಿ ಜಿಲ್ಲೆಯಲ್ಲಿ ಈ ಬಾರಿ ಮಳೆರಾಯನ ಆಗಮನ ತುಸುಬೇಗ ಆಗಿತ್ತು. ಹಾಗಾಗಿ ರೈತರು ಭತ್ತದ ಬೇಸಾಯ ಆರಂಭಿಸುವುದಕ್ಕೆ ಸಿದ್ದತೆ ಮಾಡಿಕೊಂಡಿದ್ದರು. ಅ...Read more" } ", "keywords": "Udupi, rain and sun, farming challenges, mat weaving farmers, agricultural issues.", "url": "https://dashboard.publicnext.com/node" } ಉಡುಪಿ: ಮಳೆ ಬಿಸಿಲು ಕಣ್ಣಾ ಮುಚ್ಚಾಲೆ- ಚಾಪೆ ನೇಜಿ ಕೃಷಿಕರಿಗೆ ಸಂಕಷ್ಟ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮಳೆ ಬಿಸಿಲು ಕಣ್ಣಾ ಮುಚ್ಚಾಲೆ- ಚಾಪೆ ನೇಜಿ ಕೃಷಿಕರಿಗೆ ಸಂಕಷ್ಟ

ಉಡುಪಿ ಜಿಲ್ಲೆಯಲ್ಲಿ ಈ ಬಾರಿ ಮಳೆರಾಯನ ಆಗಮನ ತುಸುಬೇಗ ಆಗಿತ್ತು. ಹಾಗಾಗಿ ರೈತರು ಭತ್ತದ ಬೇಸಾಯ ಆರಂಭಿಸುವುದಕ್ಕೆ ಸಿದ್ದತೆ ಮಾಡಿಕೊಂಡಿದ್ದರು. ಅದರೆ ಒಂದು ಕಡೆ ಭಾರೀ ಬಿಸಿಲಿಗೆ ಸಿಕ್ಕಿ ಭತ್ತದ ‌ಕೃಷಿಗೆ ಸಂಕಷ್ಟ ಎದುರಾಗಿದೆ.

ಮೇ ತಿಂಗಳ ಮಳೆಯಿಂದ ರೈತರಲ್ಲಿ ಗೊಂದಲ ಸೃಷ್ಟಿಯಾಗಿದೆ. ಅವಧಿಗೂ ಮುನ್ನ ಬಂದ ಮಳೆ ನಂತರ ಬಿಡುವು ಕೊಟ್ಟಿತ್ತು .

ಬಿಡುವಿನ ವೇಳೆ ಬಿಸಿಲಲ್ಲಿ ನೇಜಿ ಕರಟಿ ಹೋಗಿತ್ತು. ಮಳೆಯನ್ನು ನಂಬಿ ನೇಜಿ ನೆಟ್ಟವರು ಕಂಗಾಲಾಗಿದ್ದಾರೆ.

ಬೇಗನೇ ಮಳೆಯಾದ ಕಾರಣ ರೈತರು , ಕೃಷಿಗೆ ಸಿದ್ದತೆ ಮಾಡಿಕೊಂಡಿದ್ದರು. ಹಲವು ರೈತರು ನೇಜಿ ರೆಡಿ ಮಾಡಿಕೊಂಡಿದ್ದರೆ ಹಲವರು ಚಾಪೆ ನೇಜಿ ಬುಕಿಂಗ್ ಮಾಡಿದ್ದರು. ಆದರೆ ಮಳೆ ಬಿಸಿಲಿನ ಕಣ್ಣಾಮುಚ್ಚಾಲೆ ಆಟಕ್ಕೆ ಚಾಪೆ ನೇಜಿ ನೆಲಕಚ್ಚಿದೆ. ಚಾಪೆ ನೇಜಿಯ ಮೊರೆಹೋದ ರೈತರು ಲಕ್ಷಾಂತರ ರೂಪಾಯಿ ‌ನಷ್ಟ ಅನುಭವಿಸಿದ್ದಾರೆ.

Edited By : Vinayak Patil
PublicNext

PublicNext

30/06/2025 03:04 pm

Cinque Terre

9.93 K

Cinque Terre

0