ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗುಂಡ್ಲುಪೇಟೆಯ ಬಿಇಒ ಕಚೇರಿಯಲ್ಲಿ 10 ಮರ ಕಟಾವು - ಕನ್ನಡಪರ ಹೋರಾಟಗಾರರ ಆಕ್ರೋಶ

ಗುಂಡ್ಲುಪೇಟೆ: ಯಾವುದೇ ಮುನ್ಸೂಚನೆ ಕೊಡದೇ ಒಣ ಮರಗಳ ನೆಪವೊಡ್ಡಿ 10 ಮರಗಳನ್ನು ಕತ್ತರಿಸಿ ಪರಿಸರ ವಿರೋಧಿ ನಡೆ ಅನುಸರಿಸುತ್ತಿದ್ದಾರೆ ಎಂದು ಕರ್ನಾಟಕ ಕಾವಲು ಪಡೆ ತಾಲೂಕು ಅಧ್ಯಕ್ಷ ಎ.ಅಬ್ದುಲ್ ಮಾಲೀಕ್ ಕಿಡಿಕಾರಿದ್ದಾರೆ.

ಗುಂಡ್ಲುಪೇಟೆ ಪಟ್ಟಣದ ಬಿಇಒ ಕಚೇರಿ ಹಿಂಭಾಗದಲ್ಲಿದ್ದ 10 ಮರಗಳನ್ನು ಯಾವುದೇ ಸಾರ್ವಜನಿಕ ಪ್ರಕಟಣೆ ಕೊಡದೇ ಮರಗಳನ್ನು ಕತ್ತರಿಸಿದ್ದಾರೆ. ಈ ಹಿಂದೆ 3 ಮರಗಳನ್ನು ಕತ್ತರಿಸಿದ್ದರು. ಈಗ ಮತ್ತೇ 10 ಮರಗಳನ್ನು ಕತ್ತರಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

Edited By : Vinayak Patil
PublicNext

PublicNext

04/09/2025 09:22 am

Cinque Terre

15.85 K

Cinque Terre

0

ಸಂಬಂಧಿತ ಸುದ್ದಿ