ಬೆಳಗಾವಿ ನಗರದಲ್ಲಿ ಗಣೇಶೋತ್ಸವ ವಿಸರ್ಜನೆ ವೇಳೆ ನಡೆದ ದುರಂತದಲ್ಲಿ ವ್ಯಕ್ತಿಯೋರ್ವ ದುರ್ಮರಣ ಹೊಂದಿದ್ದಾನೆ. ನಗರದ ಜಕ್ಕೇರಿ ಹೊಂಡದಲ್ಲಿ ಮನೆ ಗಣೇಶ ವಿಸರ್ಜನೆ ವೇಳೆ ಬಿದ್ದು, ವಡ್ಡರವಾಡಿ ನಿವಾಸಿ ರಾಹುಲ್ ಬ್ಯಾಕವಾಡಕರ್ (33) ಸಾವನ್ನಪ್ಪಿದ್ದಾರೆ.
ಸ್ಥಳೀಯರು ತಕ್ಷಣ ರಕ್ಷಣೆ ಕಾರ್ಯಾಚರಣೆ ನಡೆಸಿ, ರಾಹುಲ್ ಅವರನ್ನು ಬೀಮ್ಸ್ ಆಸ್ಪತ್ರೆಗೆ ಸಾಗಿಸಲು ಯತ್ನಿಸಿದರೂ, ಆಗಲೇ ಅವರು ಸಾವನ್ನಪ್ಪಿದ್ದರು.
Kshetra Samachara
06/09/2025 10:17 pm