ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯನಗರ : ಎತ್ತಿಗೆ ಅಪರಿಚಿತ ವಾಹನ ಡಿಕ್ಕಿ- ನೆಲಕ್ಕೆ ಬಿದ್ದು ವಿಲವಿಲ ಒದ್ದಾಡಿದ ಮೂಖ ಪ್ರಾಣಿ, ರೈತನ ಹಿಡಿಶಾಪ!

ಕೂಡ್ಲಿಗಿ : ಅಪರಿಚಿತ ವಾಹನವೊಂದು ಎತ್ತಿಗೆ ಡಿಕ್ಕಿ ಹೊಡೆದುಕೊಂಡು ಹೋಗಿದೆ. ಪರಿಣಾಮ ಮೂಖ ಪ್ರಾಣಿ ನೆಲಕ್ಕೆ ಬಿದ್ದು ವಿಲವಿಲ ಒದ್ದಾಡಿದೆ. ಇದಕ್ಕೆ ರೈತನ ಹಿಡಿಶಾಪ ಹಾಕಿದ್ದಾನೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ವಿರೂಪಾಪುರ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನೆಡೆದಿದೆ.

ರಾ.ಹೆದ್ದಾರಿ ಅಕ್ಕ - ಪಕ್ಕದ ಗ್ರಾಮಗಳ ರೈತರು ಸಾಕುವ ಎತ್ತು, ಎಮ್ಮೆ, ಕುರಿ ಸೇರಿ ಇತರೇ ಪ್ರಾಣಿಗಳಿಗೆ ರಸ್ತೆ ದಾಟುವ ವೇಳೆ ಏಕಾಏಕಿ ಬೃಹತ್ ವಾಹನಗಳು ಗುದ್ದಿಕೊಂಡು ಹೋಗ್ತಿವೆ. ಇದ್ರಿಂದ ರೈತರಿಗೆ ದೊಡ್ಡ ಮಟ್ಟದ ಲಾಸ್ ಆಗ್ತಿದೆ. ಬೃಹತ್ ವಾಹನ ಚಾಲಕರಿಗೆ, ರೈತರಿಗೆ ವಿಶೇಷ ಸಭೆ ಕರೆದು ಜಾಗೃತಿ ಮೂಡಿಸುವ ಕೆಲಸ ಆಗಬೇಕು ಅಂತ ಸ್ಥಳೀಯರು ಒತ್ತಾಯಿಸಿದ್ದಾರೆ.

Edited By : Abhishek Kamoji
Kshetra Samachara

Kshetra Samachara

09/09/2025 10:49 am

Cinque Terre

540

Cinque Terre

0

ಸಂಬಂಧಿತ ಸುದ್ದಿ