ಚಿಕ್ಕಬಳ್ಳಾಪುರ ನಗರದಲ್ಲಿ ಗ್ಯಾರೇಜ್ ಧರ್ಮರಾಯಸ್ವಾಮಿ ಕರಗಮಹೋತ್ಸವ ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಕರಗ ಹೊತ್ತ ಪೂಜಾರಿ ನಗರದ ಬೀದಿ ಬೀದಿಗಳಲ್ಲಿ ಸಂಚರಿಸಿ ಭಕ್ತಾಧಿಗಳಿಗೆ ದರ್ಶನವನ್ನು ಕೊಟ್ಟರು. ಇನ್ನೂ ತಮಟೆ ವಾದ್ಯಕ್ಕೆ ಕರಗಹೊತ್ತ ಪೂಜಾರಿ ಸ್ಟೆಪ್ ಹಾಕಿದ್ದು ನೆರೆದಿದ್ದ ಸಾವಿರಾರು ಸಂಖ್ಯೆಯ ಭಕ್ತಾಧಿಗಳನ್ನು ಆಕರ್ಷಿಸಿಕೊಂಡಿದ್ದು,ಗೋವಿಂದ ಗೋವಿಂದ ನಾಮಸ್ಮರಣೆಯಿಂದ ಕಂಗೊಳಿಸಿತು. ಕರಗ ನೋಡಲು ದೂರದೂರಿನಿಂದ ಜನ ಬಂದಿದ್ರು. ಭಕ್ತಿ ಭಾವದಲ್ಲಿ ಮಿಂದೆದ್ದರು.
PublicNext
26/04/2026 03:10 pm