", "articleSection": "Infrastructure", "image": { "@type": "ImageObject", "url": "https://prod.cdn.publicnext.com/s3fs-public/378325-1750842019-7.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ArunPrasadMandya" }, "editor": { "@type": "Person", "name": "somashekar" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಮಂಡ್ಯ; ಅದೇನೋ ಗೊತ್ತಿಲ್ಲ.. ಮಂಡ್ಯ ಟ್ರಾಫಿಕ್ ಪೊಲೀಸರು ಒಂದಲ್ಲ ಒಂದು ಎಡವಟ್ಟು ಮಾಡಿಕೊಳ್ಳುತ್ತಲೇ ಇದಾರೆ. ಎಲ್ಲಂದರಲ್ಲಿ ಬೈಕ್ಗೆ ಕೈ ಹಾಕ...Read more" } ", "keywords": "Mandya traffic police, one-way traffic, traffic management issue, Karnataka news, traffic congestion. ", "url": "https://dashboard.publicnext.com/node" }
ಮಂಡ್ಯ; ಅದೇನೋ ಗೊತ್ತಿಲ್ಲ.. ಮಂಡ್ಯ ಟ್ರಾಫಿಕ್ ಪೊಲೀಸರು ಒಂದಲ್ಲ ಒಂದು ಎಡವಟ್ಟು ಮಾಡಿಕೊಳ್ಳುತ್ತಲೇ ಇದಾರೆ.
ಎಲ್ಲಂದರಲ್ಲಿ ಬೈಕ್ಗೆ ಕೈ ಹಾಕುತ್ತಿದ್ದ ಪೊಲೀಸರು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದು ಒಂದು ಕಡೆಆದ್ರೆ, ಈಗ ಮಾಡಿರುವ ಎಡವಟ್ಟಿನಿಂದ ಪ್ರತಿನಿತ್ಯ ರಸ್ತೆಯಲ್ಲಿ ಒಡಾಡುವ ಜನಸಾಮಾನ್ಯರಿಗೆ ಕಿರಿಕಿರಿ ಅನುಭವಿಸುವಂತಾಗಿದೆ.
ಮಂಡ್ಯದ ಹೃದಯಬಾಗದಲ್ಲಿರುವ ಸಂಜಯ ವೃತ್ತದಿಂದ ಕರ್ನಾಟಕ ಬಾರ್ ಸರ್ಕಲ್ಗೆ ಹೋಗುವ ರಸ್ತೆ ಒನ್ ವೇ ಆಗಿದೆ. ಹಾಗಂತ ಸಂಜಯ ವೃತ್ತದಿಂದ ಕರ್ನಾಟಕ ಬಾರ್ ಸರ್ಕಲ್ಗೆ ಬೈಕ್ನಲ್ಲಿ ಹೋದ್ರೆ ಅಲ್ಲಿ ದೊಡ್ಡ ಶಾಕ್ ಕಾದಿದೆ.
ರಸ್ತೆಯ ಕಡೆಯಲ್ಲಿ ಮತ್ತೆ ಒನ್ ವೇ ಬೋರ್ಡ್ ಹಾಕಲಾಗಿದೆ. ಮತ್ತೆ ಅಲ್ಲೇ ಮತ್ತೊಂದು ಒನ್ ವೇ ಬೋರ್ಡ್ ಹಾಕಲಾಗಿದೆ. ಅಂದ್ರೆ ಕರ್ನಾಟಕ ಬಾರ್ ಸರ್ಕಲ್ನಿಂದ ಸಂಜಯ ಸರ್ಕಲ್ ಕಡೆಗೆ ಹೊಗಬಹುದು. ಆ ಕಡೆಯಿಂದ ಬರುವಂತಿಲ್ಲ ಅಂತ ಅರ್ಥ ಒಂದೇ ರಸ್ತೆಯ ಎರಡೂ ತುದಿಯಲ್ಲಿ ಒನ್ ಅಂತ ಹಾಕಿದ್ರೆ ಏನರ್ಥ? ಹೋಗುವಂತೆಯೂ ಇಲ್ಲ, ಬರುವಂತೆಯೂ ಇಲ್ಲ ಅಂತ ತಾನೆ ಅರ್ಥ? ಇದು ಮಂಡ್ಯ ಟ್ರಾಫಿಕ್ ಪೊಲೀಸರ ಎಡವಟ್ಟು. ಇದರ ಬಗ್ಗೆ ಎಷ್ಟು ಸಾರಿ ಮಂಡ್ಯ ಸಂಚಾರಿ ಪೊಲೀಸರ ಗಮನಕ್ಕೆ ತಂದರೂ ಪ್ರಯೋಜನ ವಾಗುತ್ತಿಲ್ಲ. ಕಾರಣ ಅವರು ಹೆಲ್ಮಟ್ ಹಾಕದವರನ್ನ ಹಿಡಿಯೋದರಲ್ಲೇ ಸದಾ ಬ್ಯುಸಿ.
PublicNext
25/06/2025 02:30 pm