", "articleSection": "Law and Order,Government", "image": { "@type": "ImageObject", "url": "https://prod.cdn.publicnext.com/s3fs-public/videos/thumbnails/412788_1751271839_output_thumbnail.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Praveen rabakavi" }, "editor": { "@type": "Person", "name": "9342210542" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ರಬಕವಿ-ಬನಹಟ್ಟಿ : ಸಾಂಪ್ರದಾಯಿಕ ಕುರಿಗಾಹಿಗಳ ಹಿತರಕ್ಷಣಾ ಕಾಯ್ದೆಗಾಗಿ ಆಗ್ರಹಿಸಿ ತಾಲೂಕಿನ ಕುರಿಗಾಹಿಗಳ ಸಂಘ ಹಾಗೂ ರೈತ ಸಂಘಟನೆಗಳ ಸಂಯುಕ್ತಾಶ್...Read more" } ", "keywords": "Shepherds Protest Demands: protection act and policy changes", "url": "https://dashboard.publicnext.com/node" }
ರಬಕವಿ-ಬನಹಟ್ಟಿ : ಸಾಂಪ್ರದಾಯಿಕ ಕುರಿಗಾಹಿಗಳ ಹಿತರಕ್ಷಣಾ ಕಾಯ್ದೆಗಾಗಿ ಆಗ್ರಹಿಸಿ ತಾಲೂಕಿನ ಕುರಿಗಾಹಿಗಳ ಸಂಘ ಹಾಗೂ ರೈತ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ಜರುಗಿತು.
ನಗರದ ಈಶ್ವರಲಿಂಗ ಮೈದಾನದಿಂದ ಪ್ರಾರಂಭವಾದ ಪ್ರತಿಭಟನಾ ರ್ಯಾಲಿ ಚಿಕ್ಕೊಡಿ ತಮ್ಮಣ್ಣಪ್ಪ ಮಾರ್ಗವಾಗಿ ತಹಶೀಲ್ದಾರ್ ಕಚೇರಿ ವರೆಗೆ ಜರುಗಿತು. ಕುರಿಗಾಹಿಗಳು ನೂರಾರು ಕುರಿಗಳೊಂದಿಗೆ ಪ್ರತಿಭಟನೆ ಮಾಡುವುದು ಗಮನಸೆಳೆಯಿತು.
ಮುಖಂಡ ಯಲ್ಲಪ್ಪ ಹೆಗಾಡಿ ಮಾತನಾಡಿ, ಕುರಿಗಾಹಿಗಳ ಹಿತರಕ್ಷಣೆ ಕಾಯಲು ಕುರಿಗಾಹಿಗಳ ರಕ್ಷಣೆ ಮತ್ತು ದೌರ್ಜನ್ಯ ತಡೆ ಕಾಯ್ದೆಯನ್ನು ಸರ್ಕಾರವು ಕೂಡಲೇ .ಜಾರಿತರಬೇಕೆಂದು ಆಗ್ರಹಿಸಿದರು
ಈ ಸಂದರ್ಭದಲ್ಲಿ ಕರಾರೈಸಂಘ ಮುಖಂಡರಾದ ಗಂಗಪ್ಪ ಮೇಟಿ, ಹೊನ್ನಪ್ಪ ಬಿರಡಿ, ಕುರುಗಾಹಿ ಮುಖಂಡರಾದ ಅರ್ಜುನ ಜಿಡ್ಡಿಮನಿ, ಅಲ್ಲಪ್ಪ ಅರೆನಾಡ, ಅನ್ನಪ್ಪ ಮೂಲಿಮನಿ, ರಂಗನಗೌಡ ಪಾಟೀಲ, ವಿಠ್ಠಲ ಪುರಾದಿ, ಸಂಜು ಹಾಡಕರ ಸೇರಿದಂತೆ ನೂರಾರು ಮುಖಂಡರು, ಕುರಿಗಾಹಿಗಳು ರೈತರು ಭಾಗಿಯಾಗಿದ್ದರು. ತಹಶಿಲ್ದಾರರ ಕಚೇರಿ ಆವರಣದಲ್ಲಿ ಮುಖ್ಯಮಂತ್ರಿ ಗೆ ಬರೆಯಲಾದ ಪತ್ರವನ್ನು ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.
PublicNext
30/06/2025 01:54 pm