ಬೆಳಗಾವಿ: ನಾನು ಕಾಣೆಯಾಗಿಲ್ಲ. ಬೆಳಗಾವಿ ಅಧಿವೇಶನದಲ್ಲಿದ್ದೇನೆ. ಕಳೆದ ಎರಡು ದಿನಗಳಿಂದಲೂ ಸದನದಲ್ಲಿ ಭಾಗಿಯಾಗಿದ್ದೇನೆ. ಕಾಣೆಯಾಗುವುದು ಬಿಜೆಪಿಯವರ ಚಾಳಿ.. ಹೀಗಂತ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತುಸು ಗರಂ ಆಗಿ ಹೇಳಿದಂತಿತ್ತು. ಇಂದು ಬೆಳಗಾವಿಯ ಸುವರ್ಣಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹ ಲಕ್ಷ್ಮೀ ಹಣವನ್ನು ಆಗಸ್ಟ್ ತಿಂಗಳವರೆಗೂ ಕ್ಲಿಯರ್ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.
PublicNext
17/12/2025 05:07 pm
LOADING...