ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟೆ : ಆಕಾಂಕ್ಷಿಗಳಾಗೋದು ತಪ್ಪಲ್ಲ, ಟಿಕೆಟ್ ಕೊಡೋದು ಹೈಕಮಾಂಡ್ ಕೈಯಲ್ಲಿದೆ!

ಬಾಗಲಕೋಟೆ : ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ಮತ್ತು ಹೆಚ್.ವೈ.ಮೇಟಿ ಅವರ ನಿಧನದ ಬಳಿಕ ತೆರವಾದ ಎರಡು ಮತಕ್ಷೇತ್ರಗಳ ಉಪ ಚುನಾವಣೆಗೆ ನಾವು ರೆಡಿಯಾಗಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದರು.

ಬಾಗಲಕೋಟೆ ಪ್ರವಾಸದಲ್ಲಿರೋ ಮುಖ್ಯಮಂತ್ರಿಯವರು, ಇಲ್ಲಿನ ಹೆಲಿಪ್ಯಾಡ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ-ಒಂದೇ ಕುಟುಂಬದ ನಾಲ್ವರು ಟಿಕೆಟ್ ಆಕಾಂಕ್ಷಿಗಳಿದ್ದರೂ ಟಿಕೆಟ್ ಯಾರಿಗೆ ಕೊಡಬೇಕೆಂಬುದನ್ನು ನಮ್ಮ ಪಕ್ಷದ ಹೈಕಮಾಂಡ್ ನಿರ್ಧರಿಸುತ್ತೆ ಎಂದರು.

Edited By :
PublicNext

PublicNext

14/03/2026 04:25 pm

Cinque Terre

11.56 K

Cinque Terre

0