ಮೈಸೂರು : ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ರಾಮಕೃಷ್ಣನಗರದ ವಾರ್ಡ್ ನಂಬರ್ 58 ರಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡುವಂತೆ ಶಾಸಕ ಜಿಟಿ ದೇವೇಗೌಡರಿಗೆ ಸ್ಥಳೀಯರು ಬಹು ದಿನಗಳಿಂದಲೂ ಮನವಿ ಮಾಡುತ್ತಿದ್ದರು.
ಈ ಹಿನ್ನೆಲೆ 12 ಲಕ್ಷ ವೆಚ್ಚದಲ್ಲಿ ಶಾಸಕರ ಅನುದಾನದಲ್ಲಿ ನೀರಿನ ಘಟಕ ಸ್ಥಾಪಿಸಿದ ಉದ್ಘಾಟನೆಯನ್ನು ಜಿಟಿ ದೇವೇಗೌಡರು ನೆರವೇರಿಸಿದ್ದಾರೆ. ಜಿಟಿ ದೇವೇಗೌಡರ ಕಾರ್ಯ ವೈಖರಿಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
PublicNext
04/05/2026 10:00 pm
LOADING...