ನಾನು ನಾನಾಗಿಯೇ ದೆಹಲಿಗೆ ಹೋಗಲ್ಲ. ರಾಹುಲ್ ಗಾಂಧಿಯವರು ಬನ್ನಿ ಅಂತಾ ಕರೆದರೆ ಮಾತ್ರ ಹೋಗುತ್ತೇನೆ. ಅವರು ಇಲ್ಲಿಯವರೆಗೆ ನನ್ನನ್ನು ದೆಹಲಿಗೆ ಕರೆದಿಲ್ಲ, ಕರೆದಾಗ ಹೋಗುವೆನು..ಇದು ಸಿಎಂ ಸಿದ್ದರಾಮಯ್ಯ ಅವರ ಚುಟುಕಾದ ಉತ್ತರ!
ರಾಜ್ಯ ಸಚಿವ ಸಂಪುಟ ಪುನರ್ ರಚನೆ ಯಾವಾಗ? ಈ ಬಗ್ಗೆ ನಿಮ್ಮ ಹೈಕಮಾಂಡ್ ಜೊತೆ ಮಾತನಾಡಲು ದೆಹಲಿಗೆ ಯಾವಾಗ ಹೋಗುತ್ತೀರಾ? ಈ ಬಗ್ಗೆ ಏನಾದರೂ ಮಾತನಾಡಿದ್ದೀರಾ? ಎಂಬಿತ್ಯಾದಿ ಪತ್ರಕರ್ತರ ಪ್ರಶ್ನೆಗಳಿಗೆ ಇಂದು ಮೈಸೂರು ವಿಮಾನ ನಿಲ್ದಾಣದಲ್ಲಿ ಸಿಎಂ ಚುಟುಕಾಗಿ ಉತ್ತರವನ್ನು ನೀಡಿದರು.
PublicNext
06/05/2026 02:49 pm
LOADING...