ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕೋಡಿ: ಬಿ.ಎಲ್. ಸಂತೋಷ್‌ಗೆ 'ಕರ್ಮಯೋಗಿ' ಬಿರುದು - ಆಶೀರ್ವಾದ ನೀಡಿದ ಗುಣಧರನಂದಿ ಮಹಾರಾಜರು

ಚಿಕ್ಕೋಡಿ: ಚಿಕ್ಕೋಡಿ ತಾಲೂಕಿನ ಶಮನೇವಾಡಿಯಲ್ಲಿ, ಗುಣಧರನಂದಿ ಮಹಾರಾಜರ ಹುಟ್ಟೂರು. ಈ ಊರಿನಲ್ಲಿ ಎಜಿಎಂ ಶಿಕ್ಷಣ ಸಂಸ್ಥೆಯು, ನೂತನ ಇಂಜಿನಿಯರಿಂಗ್ ಕಾಲೇಜು ನಿರ್ಮಾಣ ಮಾಡಿದ್ದು, ಲೋಕಾರ್ಪಣೆ ಕೂಡ ಆಗಿದೆ. ಇಂತಹದೊಂದು ಅವಿಸ್ಮರಣೀಯ ಕಾರ್ಯಕ್ರಮಕ್ಕೆ ಆಗಮಿಸಿದ ಬಿಜೆಪಿಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ ಅವರಿಗೆ ಕರ್ಮಯೋಗಿ ಬಿರುದು ನೀಡಿ ಗೌರವಿಸಲಾಯಿತು.

ಗುಣಧರನಂದಿ ಮಹಾರಾಜರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಕಾಲೇಜಿನ ಲೋಕಾರ್ಪಣೆ, ಭಗವಾನ್ ಪಾರ್ಶ್ವನಾಥರ ಮೂರ್ತಿ ನಿರ್ಮಾಣದ ಭೂಮಿ ಶುದ್ಧೀಕರಣ ಕಾರ್ಯಕ್ರಮದಲ್ಲಿ ರಾಜ್ಯಪಾಲರ ಉಪಸ್ಥಿತಿಯಲ್ಲಿ ಬಿರುದು ನೀಡಲಾಯಿತು.

Edited By : Vinayak Patil
PublicNext

PublicNext

26/05/2026 04:36 pm

Cinque Terre

5.58 K

Cinque Terre

0

ಸಂಬಂಧಿತ ಸುದ್ದಿ