ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಬಕ್ರೀದ್ ಪವಿತ್ರ ದಿನದಲ್ಲಿ ಸೌಹಾರ್ದ ಸೇತುವೆ: ಮಠದಲ್ಲಿ ಮಹಾಸ್ವಾಮಿಗಳ ಆಶೀರ್ವಾದ ಪಡೆದ ಮುಸ್ಲಿಂ ಬಾಂಧವರು

ಹುಬ್ಬಳ್ಳಿ: ಇಂದು ಬಕ್ರಿದ್ ಹಬ್ಬದ ಅಂಗವಾಗಿ, ಎಲ್ಲ ಮುಸ್ಲಿಂ ಬಾಂಧವರು ಸಾಮೂಹಿಕವಾಗಿ ಪ್ರಾರ್ಥನೆ ಮಾಡುವುದರ ಜೊತೆಗೆ, ಹುಬ್ಬಳ್ಳಿಯ ಸುಪ್ರಸಿದ್ಧ ಮೂರು ಸಾವಿರ ಮಠಕ್ಕೆ ಭೇಟಿ ನೀಡಿ ರಾಜಯೋಗೀಂದ್ರ ಮಹಾಸ್ವಾಮಿಗಳ ಆಶೀರ್ವಾದ ಪಡೆಯುವುದರ ಮೂಲಕ ಹಿಂದೂ ಮುಸ್ಲಿಂ ನಾವೆಲ್ಲರೂ ಒಂದೆ ಎಂಬ ಭಾವ ಮೂಡಿಸಿರುವುದು ಅಪರೂಪದ ಸಂಗತಿಯಾಗಿದೆ.

Edited By : Manjunath H D
Kshetra Samachara

Kshetra Samachara

28/05/2026 04:56 pm

Cinque Terre

22.76 K

Cinque Terre

2

ಸಂಬಂಧಿತ ಸುದ್ದಿ