ಅಹಮದಾಬಾದ್: ಐಪಿಎಲ್ 2026ರ ಟೂರ್ನಿಯ ಫೈನಲ್ ಪಂದ್ಯದಲ್ಲಿ ಗುಜರಾತ್ ತಂಡ ನೀಡಿರುವ 156 ರನ್ ಗುರಿ ಬೆನ್ನಟ್ಟಿರುವ ಆರ್ ಸಿಬಿಯ ಮೂರನೇ ವಿಕೆಟ್ ಪತನಗೊಂಡಿದೆ. ನಾಯಕ ರಜತ್ ಪಾಟಿದಾರ್ (15 ರನ್) ವಿಕೆಟ್ ಒಪ್ಪಿಸಿ ಪೆವಿಲಿಯನ್ ಗೆ ಮರಳಿದರು.
ಇದಕ್ಕೂ ಮುನ್ನ ವೆಂಕಟೇಶ್ ಅಯ್ಯರ್ (32 ರನ್) ಬೆನ್ನಲ್ಲೇ ದೇವದತ್ ಪಡಿಕಲ್ (1 ರನ್) ವಿಕೆಟ್ ಕಳೆದುಕೊಂಡಿದ್ದರು.
PublicNext
31/05/2026 10:38 pm
LOADING...