ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆರ್.ಅಶೋಕ್ ಕಸ ಮಾಫಿಯಾದ ಏಜೆಂಟ್-ಸಿಎಂ ಡಿಕೆಶಿ

ನವದೆಹಲಿ: ಸರ್ಕಾರದ ಮೇಲೆ 39,000 ಕೋಟಿ ಕಸದ ಅವ್ಯವಹಾರದ ಆರೋಪ ಮತ್ತು 10,000 ರೂ.ಗಳ ಕಿಕ್ ಬ್ಯಾಕ್ ಪಡೆದಿರುವ ಬಗ್ಗೆ ಆರೋಪ ಮಾಡಿರುವ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರೇ ಕಸ ಮಾಫಿಯಾದ ಏಜೆಂಟ್ ಇದ್ದಂತೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ಅವರು ಪ್ರತ್ಯಾರೋಪವನ್ನು ಮಾಡಿದ್ದಾರೆ. ನವ ದೆಹಲಿಯಲ್ಲಿ ಬುಧವಾರ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರ ಪಾರದರ್ಶಕವಾಗಿದ್ದು, ತಾವು ಯಾವುದೇ ತನಿಖೆಗೂ ಸಿದ್ಧ ಎಂದರು.

Edited By : Somashekar
PublicNext

PublicNext

11/06/2026 12:20 pm

Cinque Terre

5.88 K

Cinque Terre

0

ಸಂಬಂಧಿತ ಸುದ್ದಿ