", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/405356-1751278002-bagge.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Vinod" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ದೇವನಹಳ್ಳಿ : ಕಾಂಗ್ರೆಸ್ ಪಕ್ಷದಲ್ಲಿ ಉಂಟಾಗಿರುವ ಉದ್ವಿಗ್ನತೆ ತಣ್ಣಗೆ ಮಾಡಲು ಹೈ ಪ್ಲಾನ್ ಪಕ್ಷದಲ್ಲಿನ ವಾಸ್ತವ ಪರಿಸ್ಥಿಯ ವರದಿ ಪಡೆಯಲಿರುವ ಹೈ...Read more" } ", "keywords": "Devanahalli, Karnataka politics, CM seat fight, high command intervention.", "url": "https://dashboard.publicnext.com/node" } ದೇವನಹಳ್ಳಿ : ರಾಜ್ಯದಲ್ಲಿ ಹೆಚ್ಚಾದ ಸಿಎಂ ಕುರ್ಚಿಕಾಳಗ, ರಾಜ್ಯಕ್ಕೆ ಎಂಟ್ರಿ ಕೊಟ್ಟ ಹೈಕಮಾಂಡ್
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇವನಹಳ್ಳಿ : ರಾಜ್ಯದಲ್ಲಿ ಹೆಚ್ಚಾದ ಸಿಎಂ ಕುರ್ಚಿಕಾಳಗ, ರಾಜ್ಯಕ್ಕೆ ಎಂಟ್ರಿ ಕೊಟ್ಟ ಹೈಕಮಾಂಡ್

ದೇವನಹಳ್ಳಿ : ಕಾಂಗ್ರೆಸ್ ಪಕ್ಷದಲ್ಲಿ ಉಂಟಾಗಿರುವ ಉದ್ವಿಗ್ನತೆ ತಣ್ಣಗೆ ಮಾಡಲು ಹೈ ಪ್ಲಾನ್ ಪಕ್ಷದಲ್ಲಿನ ವಾಸ್ತವ ಪರಿಸ್ಥಿಯ ವರದಿ ಪಡೆಯಲಿರುವ ಹೈಕಮಾಂಡ್ ಹೌದು ಇಂದು ಬೆಳಗ್ಗೆ 11.40ಕ್ಕೆ ದೆಹಲಿಯಿಂದ ದೇವನಹಳ್ಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ.

ಇನ್ನೂ ಇದೇ ಸಂದರ್ಭದಲ್ಲಿ ಮಾಧ್ಯಮದ ರೊಂದಿಗೆ ಮಾತನಾಡಿ ಅವರು ಪೂರಿ ಜಗನ್ನಾಥ ರಥಯಾತ್ರೆ ವೇಳೆ ಕಾಲ್ತುಳಿತ ಪ್ರಕರಣದಲ್ಲಿ ಮೃತಪಟ್ಟವರಿಗೆ ಶ್ರದಾಂಜಲಿ ಸಲ್ಲಿಸುತ್ತೇವೆ. ಘಟನೆಯಲ್ಲಿ ಎಲ್ಲಾ ಭಾರತೀಯರಿಗೂ ನೋವು ತರುವ ವಿಚಾರವಾಗಿದೆ. ಇನ್ನೂ ಒಡಿಸ್ಸಾ ಸರ್ಕಾರ ಮುಂಜಾಗ್ರತೆ ತೆಗೆದುಕೊಳ್ಳುವಲ್ಲಿ ವಿಫಲ ಆಗಿದೆ. ಒಡಿಸ್ಸಾ ಬಿಜೆಪಿ ಸರ್ಕಾರ ವಿಐಪಿ ಪ್ರವೇಶಕ್ಕಾಗಿ ಹಲವು ಪ್ರವೇಶ ಮಾರ್ಗಗಳು ಬಂದ್ ಮಾಡಲಾಗಿತ್ತು ಇದರಿಂದ ವಿಐಪಿಗಳು ಹಾಗು ಒಡಿಸ್ಸಾ ಸರ್ಕಾರ ಕಾಲ್ತುಳಿತಕ್ಕೆ ಕಾರಣ ಎಂಬ ಪ್ರಶ್ನೆ ಎದ್ದಿದೆ.

ವಿಐಪಿ ಪ್ರವೇಶಕ್ಕಾಗಿ ಮಾರ್ಗ ಬಂದ್ ಮಾಡಿದ್ದು ಸರಿಯೇ..?೧ ಕಿಲೋಮೀಟರ್ ದೂರದಲ್ಲಿ ಅಂಬ್ಯುಲೆನ್ಸ್ ಗಳು ನಿಲ್ಲಿಸಿದ್ದು ಯಾಕೆ..?ಘಟನೆ ವೇಳೆ ಪೊಲೀಸರು ಅಧಿಕಾರಿಗಳು ಯಾಕೆ ಇರಲಿಲ್ಲ? ಎಂದು ಪ್ರಶ್ನಿನಿಸಿದರು.

ಇನ್ನೂ ಬಿಜೆಪಿಯವರು ಬೆಂಗಳೂರು ಕಾಲ್ತುಳಿತ ಪ್ರಕರಣದ ಬಗ್ಗೆ ಮಾತಾಡಿದ ಅವರು. ಎಲ್ಲರೂ ಜೀವ ಮುಖ್ಯವೂ ಎಲ್ಲರೂ ಜೀವವೂ ಒಂದೆ, ಎಲ್ಲೇ ಕಾಲ್ತುಳಿತ ಆದ್ರೂ ಎಲ್ಲರದ್ದೂ ಜೀವವೇ, ಪುರಿ ಜಗನ್ನಾಥ್ ಕಾಲ್ತುಳಿತ ಪ್ರಕರಣದ ಬಗ್ಗೆ ಯಾಕೆ ಕರ್ನಾಟಕ ಬಿಜೆಪಿ ಹಾಗೂ ಕೇಂದ್ರ ಬಿಜೆಪಿ ನಾಯಕರು ಯಾಕೆ ಮಾತಾಡುತ್ತಿಲ್ಲ? ಈ ಮೂರು ಕಾಲ್ತಿಳಿತ ಘಟನೆಗಳಿಂದ ನಾವು ಪಾಠ ಕಲಿಯಬೇಕಿದೆ. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗದುಕೊಳ್ಳಬೇಕು. ಸ್ಡೇಟ್ ಕ್ರೌಡ್ ಟಾಸ್ಕ್ ಪೋರ್ಸ್ ರಚನೆ ಮಾಡಬೇಕು. ಕ್ರೌಡ್ ಮ್ಯಾನೇಜ್ಮೆಂಟ್ ಮಾಡಲು ದೇಶದಲ್ಲಿ ಮಾದರಿ ನಿಯಮಗಳ ರೂಪಿಸಬೇಕು ಎಂದರು.

Edited By : Vinayak Patil
PublicNext

PublicNext

30/06/2025 03:36 pm

Cinque Terre

7.61 K

Cinque Terre

0

ಸಂಬಂಧಿತ ಸುದ್ದಿ