ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ನಮ್ ಸಿನಿಮಾನ್ನ ಜನ ನೋಡಿದ್ರೆ ಅದೃಷ್ಟ, ನೋಡದಿದ್ರೆ ದುರಾದೃಷ್ಟ!!-ಪುಷ್ಪಾ ಅರುಣ್

ಬೆಂಗಳೂರು : ಕೊತ್ತಲವಾಡಿ ಸಿನಿಮಾದ ನಿರ್ಮಾಪಕರಾಗಿ ಸ್ಯಾಂಡಲ್‌ವುಡ್ ಗೆ ಎಂಟ್ರಿಯಾಗಿದ್ದಾರೆ ಯಶ್ ಅವರ ತಾಯಿ ಪುಷ್ಪಾ ಅರುಣ್. ಇದು ಅವರ ಮೊದಲ ನಿರ್ಮಾಣದ ಚಿತ್ರವಾಗಿದ್ದು, ಇಂತಹ ಸಾಮಾಜಿಕ ಪ್ರಸ್ತಾವನೆಯ ಚಿತ್ರಕ್ಕೆ ಅವರು ಕೈ ಹಾಕಿರುವುದು ಗಮನಾರ್ಹ.

ಈ ಚಿತ್ರದಲ್ಲಿ ಮರಳು ಮಾಫಿಯಾ ವಿರುದ್ಧವಾದ ಧೈರ್ಯವಂತ ಸಂದೇಶವಿದೆ. ಗ್ರಾಮೀಣ ಬದುಕಿನ ನಿಜ ಚಿತ್ರಣ ಹಾಗೂ ಸಮಾಜದ ಸಮಸ್ಯೆಗಳಿಗೆ ಧ್ವನಿ ನೀಡುವ ಪ್ರಯತ್ನ ಈ ಸಿನಿಮಾದಲ್ಲಿ ಇದೆ. ಈ ಕುರಿತು ಪುಷ್ಪಾ ಅರುಣ್ ಅವರು ಏನು ಹೇಳಿದ್ದಾರೆ ಎಂಬುದನ್ನು ಈಗ ಕೇಳೋಣ.

Edited By : Suman K
PublicNext

PublicNext

01/08/2025 05:27 pm

Cinque Terre

27.37 K

Cinque Terre

0