ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಾದಗಿರಿ : ಮದುವೆಯಾದ 15 ದಿನದಲ್ಲೇ ನವಮಧುಮಗ ಸಾವು

ಯಾದಗಿರಿ :- ಮದುವೆಯಾದ 15 ದಿನದಲ್ಲೇ ಮದುಮಗ ಓರ್ವ ಈಜಲು ಹೋಗಿ ಸಾವನ್ನಪ್ಪಿರುವ ದಾರುಣ ಘಟನೆ ಯಾದಗಿರಿ ಜಿಲ್ಲೆಯ ವಡಿಗೇರಾ ತಾ. ಗೊಂದೆನೂರು ಗ್ರಾಮದಲ್ಲಿ ಘಟನೆ ನಡೆದಿದೆ.

ಭೀಮರಾಯ ಮ್ಯಾಗೇರಿ ಎಂಬಾತನೇ ದುರಂತ ಅಂತ್ಯ ಕಂಡ ಮೃತ ದುರ್ದೈವಿಯಾಗಿದ್ದಾನೆ.

ಗ್ರಾಮದ ಹೊರ ವಲಯದಲ್ಲಿರುವ ಹೊಂಡದಲ್ಲಿ ಈಜಲು ಹೋಗಿ ಸಾವನ್ನಪ್ಪಿದ್ದಾನೆ. ಸಂಭ್ರಮದಿಂದ ‌ಇರಬೇಕಾದ ಮನೆಯಲ್ಲಿ ‌ಸೂತಕದ ಛಾಯೆ ಆವರಿಸಿದೆ. ಭೀಮರಾಯ ಅಗಲಿಕೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನೂ ಈ ಘಟನೆ ವಡಿಗೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ..

Edited By : Shivu K
PublicNext

PublicNext

28/04/2026 10:36 pm

Cinque Terre

19.16 K

Cinque Terre

0