ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರಂಗೋಲಿ, ಕ್ರಿಕೆಟ್ ಸ್ಪರ್ಧೆ ಮಾಡಿ ರಾಜಕೀಯ ಮಾಡ್ತಿದ್ದಾರೆ

ಬೆಂಗಳೂರು: ಬ್ಯಾಡರಹಳ್ಳಿ ವಾರ್ಡ್ ನಲ್ಲಿ ಬ್ಯಾನರ್ ಕಟ್ಟಿಕೊಂಡು ನಾನ್ ಆಕಾಂಕ್ಷಿ ಅಂತ ಓಡಾಡ್ತಿದ್ದಾರೆ. ಆದ್ರೆ ಜನರಿಗೆ ಏನೂ ಮಾಡಿಲ್ಲ. ರಂಗೋಲಿ ಸ್ಪರ್ಧೆ, ಕ್ರಿಕೆಟ್ ಆಡೋ ಹುಡುಗರಿಗೆ ಕಾಸ್ ಕೊಟ್ಟು ರಾಜಕೀಯ ಮಾಡೋಕೆ ಆಗುತ್ತಾ ಅಂತ ವಕೀಲ ರಕ್ಷಿತ್ ಕಿಡಿಕಾರಿದ್ದಾರೆ

Edited By :
PublicNext

PublicNext

10/06/2026 12:53 pm

Cinque Terre

7.48 K

Cinque Terre

0

ಸಂಬಂಧಿತ ಸುದ್ದಿ