ಬೆಂಗಳೂರು: ಜಿಬಿಎ ಚುನಾವಣೆ ನಡೆಸಲು ಏನೆಲ್ಲ ತಯಾರಿಗಳನ್ನು ಮಾಡಿಕೊಳ್ಳಬೇಕೋ ಅದೆಲ್ಲವನ್ನು ಮಾಡಿಕೊಳ್ಳಲಾಗಿದೆ. ಸುಪ್ರೀಂಕೋರ್ಟ್ ಆದೇಶದ ಅನುಸಾರ ಇದೇ ಆಗಸ್ಟ್ ಒಳಗೆ ಪಂಚ ಪಾಲಿಕೆಗಳಿಗೆ ನಾವು ಚುನಾವಣೆ ನಡೆಸಲೇಬೇಕಿದೆ ಎಂದು ರಾಜ್ಯ ಚುನಾವಣಾ ಆಯೋಗದ ಕಾರ್ಯದರ್ಶಿ ಅಮರೇಶ್ ಅವರು ಸ್ಪಷ್ಟಪಡಿಸಿದರು. ಜೊತೆಗೆ "ಪಬ್ಲಿಕ್ ನೆಕ್ಸ್ಟ್" ಗೆ ಈ ಕುರಿತಾಗಿ ಎಕ್ಸ್ ಕ್ಲೂಸಿವ್ ಮಾಹಿತಿ ನೀಡಿದ್ದಾರೆ.
PublicNext
12/06/2026 06:10 pm
LOADING...