ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಇಂಜಕ್ಷನ್ ಚುಚ್ಚತಾರ.. ಏನೂ ಆಗಂಗಿಲ್ಲ..

ಧಾರವಾಡ: ಬಿಸಿಯೂಟ ಸೇವಿಸಿ ಹೊಟ್ಟೆ ನೋವಿನಿಂದ ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲಾದ ಟಿಸಿಡಬ್ಲು ಶಾಲೆಯ ಮಕ್ಕಳ ಆರೋಗ್ಯವನ್ನು ಶಾಸಕ ವಿನಯ್ ಕುಲಕರ್ಣಿ ವಿಚಾರಿಸಿದ್ದಾರೆ.

ಈ ವೇಳೆ ಮಕ್ಕಳು ಕಣ್ಣೀರು ಹಾಕುತ್ತಿದ್ದುದನ್ನು ಕಂಡ ಶಾಸಕರು ಏನೂ ಆಗಂಗಿಲ್ಲ. ಇಂಜಕ್ಷನ್ ಚುಚ್ಚತಾರ ಅಳಬ್ಯಾಡ್ರಿ ಅಂತಾ ಮಕ್ಕಳಿಗೆ ಧೈರ್ಯ ತುಂಬಿದ್ದಾರೆ.

Edited By : Vinayak Patil
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

17/09/2026 09:57 pm

Cinque Terre

58.13 K

Cinque Terre

5

ಸಂಬಂಧಿತ ಸುದ್ದಿ