ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜನರ ಬಳಿಗೆ ಸರ್ಕಾರ: 3 ತಿಂಗಳಲ್ಲಿ ಎಲ್ಲಾ ತಾಲೂಕುಗಳಲ್ಲಿ ಸೇವಾ ಆಂದೋಲನ

ಸೇವಾ ಆಂದೋಲನ ರಾಜ್ಯ ಸರ್ಕಾರದ ಕಾರ್ಯಕ್ರಮದ ಒಂದು ಭಾಗ ಆಗಿದೆ ನಾವು ಕೂಡ ಪ್ರತಿ ತಾಲೂಕಿನಲ್ಲಿ ಮಾಡಬೇಕಾಗಿದೆ. ಇವತ್ತು ಯರಗಟ್ಟಿ ತಾಲೂಕಿನಲ್ಲಿ ಮೊದಲನೆಯದಾಗಿ ಮಾಡಿದ್ದೇವೆ 3 ತಿಂಗಳಲ್ಲಿ ಎಲ್ಲಾ ತಾಲೂಕುಗಳನ್ನ ಮುಗಿಸುತ್ತೇವೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಸೇವಾ ಆಂದೋಲನ ಇದು ರಾಜ್ಯ ಸರ್ಕಾರದ ಕಾರ್ಯಕ್ರಮ. ಪ್ರತಿ ತಾಲೂಕಿನಲ್ಲೂ ಮಾಡಬೇಕಾಗಿದೆ. ಮುಂದಿನ ಮೂರು ತಿಂಗಳಲ್ಲಿ ಎಲ್ಲಾ ತಾಲೂಕುಗಳಲ್ಲೂ ಈ ಕಾರ್ಯಕ್ರಮ ಮಾಡುತ್ತೇವೆ ಎಂದರು.

Edited By :
PublicNext

PublicNext

20/09/2026 08:07 am

Cinque Terre

4.29 K

Cinque Terre

0

ಸಂಬಂಧಿತ ಸುದ್ದಿ