", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/405356-1751282251-sari.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PralhadBGM" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಳಗಾವಿ: ಉದ್ದೇಶ ಏನಿದೆ ಅವರನ್ನೇ ಕೇಳಬೇಕು. ಶಾಸಕರ ಸಮಸ್ಯೆ ಏನಿದೆ ಅನ್ನೋದು ಕೇಳಬೇಕಿದೆ. ಪದೇ ಪದೇ ಯಾಕೆ ಸರ್ಕಾರದ ವಿರುದ್ಧ ಮಾತಾಡ್ತಿದೀರಿ ಅ...Read more" } ", "keywords": "Belagavi, Satish Jarkiholi, Surjewala meeting, Karnataka politics. ", "url": "https://dashboard.publicnext.com/node" } ಬೆಳಗಾವಿ: ಸುರ್ಜೇವಾಲಾ ನಮಗೆ ಕರೆದಿಲ್ಲ ನಾವು ಭೇಟಿ ಆಗಲ್ಲ - ಸತೀಶ್ ಜಾರಕಿಹೊಳಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಸುರ್ಜೇವಾಲಾ ನಮಗೆ ಕರೆದಿಲ್ಲ ನಾವು ಭೇಟಿ ಆಗಲ್ಲ - ಸತೀಶ್ ಜಾರಕಿಹೊಳಿ

ಬೆಳಗಾವಿ: ಉದ್ದೇಶ ಏನಿದೆ ಅವರನ್ನೇ ಕೇಳಬೇಕು. ಶಾಸಕರ ಸಮಸ್ಯೆ ಏನಿದೆ ಅನ್ನೋದು ಕೇಳಬೇಕಿದೆ. ಪದೇ ಪದೇ ಯಾಕೆ ಸರ್ಕಾರದ ವಿರುದ್ಧ ಮಾತಾಡ್ತಿದೀರಿ ಅಂತಾ ಕೇಳ್ತಾರೆ ಎಂದು ಶಾಸಕರ ಜೊತೆಗೆ ಸುರ್ಜೇವಾಲಾ ಸಭೆ ವಿಚಾರವಾಗಿ ಸಚಿವ ಸತೀಶ್ ಜಾರಕಿಹೊಳಿ‌ ಹೇಳಿಕೆ ನೀಡಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶಾಸಕ ಸಮಸ್ಯೆ ಏನಿದ್ರೂ ಅವರ ಮುಂದೆ ಹೇಳಿಕೊಳ್ಳಲು ಸಭೆ ಮಾಡ್ತಿದ್ದಾರೆ. ಶಾಸಕರ ಸಮಸ್ಯೆ ಆಲಿಸಿ ಅದನ್ನು ಸರಿ ಮಾಡ್ತಾರೆ ಎಂದರು.

ಸುರ್ಜೇವಾಲಾ ಸಭೆಗೆ ರಾಜು ಕಾಗೆ ಗೈರು ವಿಚಾರವಾಗಿ ಮಾತನಾಡಿದ ಅವರು, ಇಂದು ಬೆಳಗಾವಿಯಲ್ಲಿ ಸಭೆ ಇತ್ತು. ಇಲ್ಲೂ ಕೂಡ ಇಂಪಾರ್ಟೆಂಟ್ ಮೀಟಿಂಗ್ ಇತ್ತು. ಹೀಗಾಗಿ ನಾಳೆ ಹೋಗಿ ಸುರ್ಜೇವಾಲಾ ಅವರನ್ನ ಭೇಟಿ ಆಗ್ತಾರೆ. ಸುರ್ಜೇವಾಲಾ ಅವರು ಇನ್ನೂ ಎರಡು ದಿನ ಇರ್ತಾರೆ. ನಮಗೆ ಕರೆದಿಲ್ಲ ನಾವು ಭೇಟಿ ಆಗುವುದಿಲ್ಲ. ಅವಶ್ಯಕತೆ ಬಿದ್ರೆ ನೋಡೋಣ ಎಂದರು.

Edited By : Vinayak Patil
PublicNext

PublicNext

30/06/2025 04:47 pm

Cinque Terre

8.53 K

Cinque Terre

0

ಸಂಬಂಧಿತ ಸುದ್ದಿ