ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೊಲೀಸರ ನಿಯಮ ಪಾಲಿಸಿದ ಕೇಸರಿಸುತ ಯುವಕ ಮಂಡಳಿಗೆ ಅಭಿನಂದನಾ ಪತ್ರ

ಶಿರಸಿ: ಸಾರ್ವಜನಿಕ ಗಣೇಶೋತ್ಸವದ ಮೆರವಣಿಗೆಯಲ್ಲಿ‌ ಡಿ. ಜೆ ದ್ವನಿವರ್ಧಕ ಬಳಸದೆ ಸಾಂಪ್ರದಾಯಿಕವಾಗಿ, ಶಾಂತಿಯುತ ಮತ್ತು ಶಿಸ್ತುಬದ್ದವಾಗಿ ಆಚರಣೆ ಮಾಡುವ ಮೂಲಕ ಪೊಲೀಸ್ ಇಲಾಖೆಗೆ ಸಹಕರಿಸಿದ ನಗರದ ಶ್ರದ್ದಾನಂದಗಲ್ಲಿಯ ಕೇಸರಿಸುತ ಯುವಕ ಮಂಡಳಿಗೆ ಡಿವೈಎಸ್ಪಿ ಶ್ರೀಮತಿ ಗೀತಾ ಪಾಟೀಲ್ ಸಿಹಿ ನೀಡಿ ಅಭಿನಂದನಾ ಪತ್ರ ನೀಡಿದರು.

ಈ ಸಂದರ್ಭದಲ್ಲಿ ನಗರ ಠಾಣೆಯ ಪಿಎಸ್ಐ ನಾಗಪ್ಪ ಬಿ ಹಾಗೂ ಸಿಬ್ಬಂದಿಗಳು ಮತ್ತು ಯುವಕ‌ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

30/08/2025 11:52 am

Cinque Terre

9.96 K

Cinque Terre

0

ಸಂಬಂಧಿತ ಸುದ್ದಿ