ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಧ್ಯಕ್ಷರ ಪೀಠಕ್ಕೆ ಮರ್ಯಾದೆ ಇಲ್ವಾ, ಯಾವ ಸ್ಪೀಕರ್‌ ಹೀಗೆ ಮಾಡಿಲ್ಲ: ಖಾದರ್‌ ವಿರುದ್ಧ ಸುನಿಲ್ ಕುಮಾರ್‌ ಕಿಡಿ

ಬೆಳಗಾವಿ: ಸ್ಪೀಕರ್ ಯು.ಟಿ. ಖಾದರ್ ಅವರ ಕಾರ್ಯವೈಖರಿ ಬಗ್ಗೆ ಬಿಜೆಪಿ ಶಾಸಕ ವಿ. ಸುನಿಲ್ ಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

"ಸಭಾಧ್ಯಕ್ಷರ ಪೀಠಕ್ಕೆ ಒಂದು ಗೌರವವಿದೆ. ನಿಮಗೆ ಮನಸ್ಸುಬಂದಂತೆ ಸದನ ನಡೆಸಬಾರದು, ನಿಮಗೆ ಖುಷಿ ಬಂದಂಗೆ ಸದನ ನಡೆಸೋದಲ್ಲ" ಎಂದು ಅವರು ಸ್ಪೀಕರ್ ಖಾದರ್ ಅವರ ವಿರುದ್ಧವೇ ಆಕ್ರೋಶ ಹೊರಹಾಕಿದರು.

Edited By : Vijay Kumar
PublicNext

PublicNext

18/12/2025 09:17 am

Cinque Terre

29.76 K

Cinque Terre

2