ಬಳ್ಳಾರಿ : ಜನಾರ್ಧನರೆಡ್ಡಿ ಮಾಡೆಲ್ ಹೌಸ್ ಗೆ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಎಫ್ ಎಸ್ ಎಲ್ ತಂಡ ಭೇಟಿ ಪರಿಶೀಲನೆ ಮುಂದಾಗಿದೆ.
ಪರಿಶೀಲನೆ ವೇಳೆ ಘಟನೆಗೆ ಏನ್ ಕಾರಣ ಅನ್ನೋದನ್ನ FSL ತಂಡ ಪತ್ತೆ ಹಚ್ಚಲಿದೆ. ಗ್ರಾಮೀಣ ಠಾಣೆಯ ಡಿವೈಎಸ್ ಪಿ, ಸಿಪಿಐ ಜೊತೆ ಎಫ್ ಎಸ್ ಎಲ್ ತಂಡದಿಂದ ಪರಿಶೀಲನೆ ನಡೆಸಲಿದೆ.
PublicNext
24/01/2026 05:02 pm
LOADING...