ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಂಜನೇಯ ವೇಶ, ಜೈ ಶ್ರೀರಾಮ್ ಘೋಷ.. ಆಂಜನೇಯನ ವೇಶದಲ್ಲಿ ಮಿಂಚಿದ ಮಕ್ಕಳು

ಹೊಸಪೇಟೆ : ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿ ಹಿಂದೂ ಸಮ್ಮೇಳನದ ನಿಮಿತ್ತ ಅದ್ದೂರಿ ರ‍್ಯಾಲಿ ನಡೆಯಿತು. ಹೊಸಪೇಟೆಯ ರಾಣಿಪೇಟೆ ಏರಿಯಾದಿಂದ ಶುರು ಆದ ರ‍್ಯಾಲಿ ನಗರದ ಪ್ರಮುಖ ವೃತ್ತಗಳಲ್ಲಿ ಸಾಗಿ ಬಳಿಕ ವೆಂಕಟೇಶ್ವರ ಕಲ್ಯಾಣ ಮಂಟಪದವರೆಗೆ ಸಾಗಿತು.

ಬಳಿಕ ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡಲಾಯಿತು. ಹಿಂದೂ ಸಮ್ಮೇಳನ ಮೆರವಣಿಗೆಯಲ್ಲಿ ಕುಂಭ ಹೊತ್ತು, ಡೊಳ್ಳು, ವಾದ್ಯ ಮೇಳಗಳೊಂದಿಗೆ ಮೆರವಣಿಗೆ ನಡೆಯಿತು. ಅದ್ರಲ್ಲೂ 30ಕ್ಕೂ ಅಧಿಕ ಮಕ್ಕಳು ಆಂಜನೇಯನ ವೇಶ ಆಕರ್ಷಕ ಧರಿಸಿ ಜೈ ಶ್ರೀರಾಮ್.. ಘೋಷಣೆ ಕೂಗುತ್ತಾ ಸಾಗಿದ್ರು.

Edited By : Vinayak Patil
PublicNext

PublicNext

30/01/2026 07:21 am

Cinque Terre

11.59 K

Cinque Terre

0

ಸಂಬಂಧಿತ ಸುದ್ದಿ