ಹರಪನಹಳ್ಳಿ : ಭರತ ಹುಣ್ಣಿಮೆ ನಿಮಿತ್ತ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ದೊಡ್ಡ ಮೈಲಾರ ದೇಗುಲದ ಗೊರವಯ್ಯ 'ಕಾರ್ಣಿಕ ನುಡಿ' ನುಡಿದಿದ್ದಾರೆ.
ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಅಯ್ತಲೇ ಪರಾಕ್ ಅಂತ ಕಾರ್ಣಿಕ ನುಡಿದಿದ್ದಾರೆ. ಈ ಬಾರಿಯೂ ಮಳೆ- ಬೆಳೆ ಉತ್ತಮವಾಗುತ್ತದೆ ಅನ್ನೋ ವಾಣಿ ಇದಾಗಿದೆ ಎನ್ನಲಾಗಿದೆ.
ಬಿಲ್ಲನ್ನೇರಿ ಕಾರ್ಣಿಕ ನುಡಿದು ಕೇಳಗೆ ಬಿದ್ದ ಗೊರವಯ್ಯರನ್ನು ನೆರೆದಿದ್ದ ಸಾವಿರಾರು ಭಕ್ತರು ಕೈಯಿಂದ ಹಿಡಿದು ರಕ್ಷಿಸಿ ಕಾರ್ಣಿಕ ಕಣ್ತುಂಬಿಕೊಂಡರು.
PublicNext
01/02/2026 10:44 pm
LOADING...