ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಸ್ತಿ ವಿಚಾರಕ್ಕೆ ಮಾರಾಮಾರಿ

ರಾಯಚೂರು : ಆಸ್ತಿ ವಿಚಾರಕ್ಕೆ ಎರಡು ಸಮುದಾಯಗಳ ನಡುವೆ ಮಾರಾಮಾರಿ ನಡೆದಿದೆ. ರಾಯಚೂರು ತಾಲ್ಲೂಕಿನ ಗಾಣದಾಳ ಎಂಬ ಗ್ರಾಮದಲ್ಲಿ ನಿನ್ನೆ ಸಂಜೆ ಗಲಾಟೆ ನಡೆದಿದ್ದು, ಗಲಾಟೆಯಲ್ಲಿ ವೀರೇಶ್,(29) ಸರೋಜ 26, ಮುದ್ದಮ್ಮ 55, ಎಂಬುವರಿಗೆ ತಲೆ, ಕೈ ಕಾಲುಗಳಿಗೆ ಏಟಾಗಿದ್ದು, ಚಿಕಿತ್ಸೆಗೆಂದು ಮೂರು ಜನರನ್ನು ಒಪೆಕ್ ಆಸ್ಪತ್ರೆಗೆ ದಾಖಲಾಗಿದೆ. ಘಟನೆ ಕುರಿತಂತೆ ಯರಗೇರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By :
PublicNext

PublicNext

11/03/2026 09:41 am

Cinque Terre

17.27 K

Cinque Terre

0