ಮೈಸೂರು: ಇಲ್ಲಿನ ನಂಜನಗೂಡು ಬಳಿಯ ಹನಿಯಂಬಹಳ್ಳಿಯಲ್ಲಿ ಶೈಲಜಾ ಎಂಬವರಿಗೆ ವಾತ್ಸಲ್ಯ ಮನೆ ಹಸ್ತಾಂತರಿಸಲಾಯಿತು.
ಯೋಜನಾಧಿಕಾರಿ ಧರ್ಮರಾಜ್ ಕೆ, ಮೈಸೂರು ಪ್ರಾದೇಶಿಕ ವಿಭಾಗದ ಜ್ಞಾನ ವಿಕಾಸ ಯೋಜನಾಧಿಕಾರಿ ಮೂಕಾಂಬಿಕಾ, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಶಮಾ ವಾತ್ಸಲ್ಯ ಮನೆ ಹಸ್ತಾಂತರ ಮಾಡಿದರು.
ಈ ಕಾರ್ಯಕ್ರಮದಲ್ಲಿ ನಗರ್ಲೆ ಗ್ರಾಮ ಪಂಚಾಯತ್ ಅಧ್ಯಕ್ಷ ಗುರುಪಾದಪ್ಪ, ಜನಜಾಗೃತಿ ಸದಸ್ಯರಾದ ಎಸ್ ಎಲ್ ಮೂರ್ತಿ, ಮೈಸೂರು ಲತಾ, ಮುದ್ದು ಮೋಹನ್, ರಮೇಶ್ ಊರಿನ ಮುಖಂಡರು ಭಾಗವಹಿಸಿದರು.
PublicNext
13/03/2026 05:32 pm
LOADING...