ಕಲಬುರಗಿ: ಬೀದರ್ ಗ್ರಾಮಾಂತರ ತಾಲೂಕಿನ ಚಿಟ್ಟಾ ಗ್ರಾಮದ ಮಹಿಳೆಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ.ಟ್ರಸ್ಟ್ನಿಂದ ವಾತ್ಸಲ್ಯ ಮನೆ ಹಸ್ತಾಂತರ ಕಾರ್ಯಕ್ರಮ ನಡೆಯಿತು.
ಜನಜಾಗೃತಿ ವೇದಿಕೆಯ ಉಪಾಧ್ಯಕ್ಷೆ ಡಾ.ನೀತಾ ಶೈಲೇಂದ್ರ ಬೆಲ್ದಾಳೆ, ಊರಿನ ಗಣ್ಯ ರಾಜಕುಮಾರ ಫಸರೆ, ಗ್ರಾಮ ಪಂಚಾಯತ್ ಮೆಂಬರ್ ಅಣ್ಣಪ್ಪ ಪಾಟೀಲ್, ಒಕ್ಕೂಟದ ಅಧ್ಯಕ್ಷರಾದ ಅನಿಲ್ ಬೀರನೂರು, ಆನಂದ್, ಚಂದ್ರಕಲಾ ನಾರಾಯಣ ರೆಡ್ಡಿ ಸದಾನಂದ್, ಗೋವಿಂದ, ಬೀದರ್ ಜಿಲ್ಲಾ ನಿರ್ದೇಶಕ ಮುರಳಿಧರ್ ಎಚ್ ಎಲ್, ಬೀದರ್ ಗ್ರಾಮಾಂತರ ತಾಲೂಕಿನ ಯೋಜನಾಧಿಕಾರಿ ಮಯೂರ ಎನ್ ಟಿ ಕಲಬುರಗಿ, ಪ್ರಾದೇಶಿಕ ವ್ಯಾಪ್ತಿಯ ಜ್ಯೋತಿ ಜೋಳದವಲಯದ ಮೇಲ್ವಿಚಾರಕರು, ಜ್ಞಾನವಿಕಾಸ ಸಮನ್ವಯ ಅಧಿಕಾರಿ , ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.
Kshetra Samachara
16/03/2026 07:58 pm
LOADING...