ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಖಾನಾಪುರ : ಅವರೊಳ್ಳಿ ರುದ್ರಸ್ವಾಮಿ ಮಠಕ್ಕೆ ಭೇಟಿ ನೀಡಿದ ಕೊಪ್ಪಳದ ಅಭಿನವ ಶ್ರೀಗಳು

ಖಾನಾಪುರ: ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಅವರೊಳ್ಳಿ-ಬಿಳಕಿ ಮಠದ ಚನ್ನಬಸವ ದೇವರ ಆಹ್ವಾನದ ಮೇರೆಗೆ ಅವರೊಳ್ಳಿಯಲ್ಲಿರುವ ಶ್ರೀ ರುದ್ರಸ್ವಾಮಿ ಮಠಕ್ಕೆ ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಶ್ರೀಗಳು ಭೇಟಿ ನೀಡಿ ಭಕ್ತರಿಗೆ ಆಶೀರ್ವದಿಸಿದರು.

ಕಿತ್ತೂರು ತಾಲೂಕಿನ ಹುಣಶೀಕಟ್ಟಿ ಗ್ರಾಮದ ಸರಕಾರಿ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ತೆರಳಲು ಆಗಮಿಸಿದ್ದ ಶ್ರೀಗಳು ಖಾನಾಪುರ ತಾಲೂಕಿನ ಅವರೊಳ್ಳಿ-ಬಿಳಕಿಯ ರುದ್ರಸ್ವಾಮಿ ಮಠಕ್ಕೆ ಭೇಟಿ ನೀಡಿ ನೂತನವಾಗಿ ನಿರ್ಮಾಣವಾಗುತ್ತಿರುವ ರುದ್ರಸ್ವಾಮಿ ಮಠದ ನಿರ್ಮಾಣ ಕಾರ್ಯ ವೀಕ್ಷಿಸಿದರು ಅಲ್ಲದೇ ಶ್ರೀಗಳ ದರ್ಶನಕ್ಕೆ ಬಂದ ನೂರಾರು ಭಕ್ತರಿಗೆ ಆಶೀರ್ವದಿಸಿದರು.

ನಾಗೇಶ್ ನಾಯ್ಕರ್ ಪಬ್ಲಿಕ್ ನೆಕ್ಸ್ಟ್ ಖಾನಾಪುರ

Edited By :
PublicNext

PublicNext

05/04/2026 03:11 pm

Cinque Terre

4.79 K

Cinque Terre

0

ಸಂಬಂಧಿತ ಸುದ್ದಿ