ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನದಿನರಸಿಂಹನಿಗೆ ವಿಶೇಷ ಪೂಜೆ

ರಾಮ ನಗರ : ನರಸಿಂಹ ಜಯಂತಿಯ ವಿಶೇಷವಾಗಿ ರಾಮನಗರದಲ್ಲಿ ವಿಶೇಷ ಪೂಜೆ ಮಾಡಲಾಗಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣದ ಪ್ರಸಿದ್ಧ ಶ್ರೀನದಿನರಸಿಂಹಸ್ವಾಮಿಗೆ ವಿಶೇಷ ಅಲಂಕಾರದ ಜೊತೆಗೆ ವಿಶೇಷ ಪೂಜೆ ನೆರವೇರಿಸಲಾಗಿದೆ. ನರಸಿಂಹ ದರ್ಶನ ಪಡೆಯಲು ಬೆಂಗಳೂರು, ಮೈಸೂರು ಭಾಗದಿಂದಲೂ ಸಹ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪುನೀತರಾದರು‌.

Edited By : Nirmala Aralikatti
Kshetra Samachara

Kshetra Samachara

30/04/2026 07:51 pm

Cinque Terre

20

Cinque Terre

0