ಹುಬ್ಬಳ್ಳಿ: ಉತ್ತರ ಕರ್ನಾಟಕದ ಭಾಗದ ಜನರು ಬೆಂಗಳೂರುನತ್ತ ಉದ್ಯಮಗಳನ್ನು ಆಶಿಸಿ ಹೋಗುತ್ತಾರೆ. ಅದೇ ರೀತಿ ಕೂಡ ಉತ್ತರ ಕರ್ನಾಟಕಕ್ಕೆ ದೊಡ್ಡ ದೊಡ್ಡ ಕಂಪನಿಗಳು ಬರಬೇಕು. ಇನ್ಫ್ರಾಸ್ಟ್ರಕ್ಚರ್ ಬೆಳೆಯಬೇಕೆಂದು ರಾಜ್ಯ ನಿಯೋಜಿತ ಸಿಎಂ ಡಿ. ಕೆ ಶಿವಕುಮಾರ್ಗೆ ಕೆಜಿಪಿ ಫೌಂಡೇಶನ್ ಸಂಸ್ಥಾಪಕ ಶ್ರೀಗಂಧ ಶೇಟ್ ಮನವಿ ಮಾಡಿಕೊಂಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
01/06/2026 06:50 pm
LOADING...