ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜನರ ವಿಶ್ವಾಸವೇ ನನ್ನ ಸಂಪತ್ತು: ವಿಜಯಪುರ ಅಭಿವೃದ್ಧಿಗೆ ಎಂ.ಬಿ. ಪಾಟೀಲ್ ಸಂಕಲ್ಪ

ವಿಜಯಪುರ ಜಿಲ್ಲೆಯ ಅಭಿವೃದ್ಧಿ ಪಯಣಕ್ಕೆ ಇನ್ನಷ್ಟು ವೇಗ ನೀಡಲಾಗುವುದು ಎಂದು ಸಚಿವ ಎಂ.ಬಿ. ಪಾಟೀಲ್ ಸಂಕಲ್ಪ ಮಾಡಿದ್ದಾರೆ.

"ನಮ್ಮೆಲ್ಲ ಜನತೆಯ ವಿಶ್ವಾಸವೇ ನನ್ನ ಸಂಪತ್ತು, ಜನಸೇವೆಯೇ ನನ್ನ ಸಂಕಲ್ಪ" ಎಂದು ದೃಢವಾಗಿ ಪ್ರತಿಪಾದಿಸಿದ ಅವರು, ರೈತರ ಸಮೃದ್ಧಿ, ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವುದು ಹಾಗೂ ಜಿಲ್ಲೆಯ ಸರ್ವಾಂಗೀಣ ಪ್ರಗತಿಗಾಗಿ ತಮ್ಮ ಸೇವೆ ನಿರಂತರವಾಗಿ ಇರಲಿದೆ ಎಂದು ಸ್ಪಷ್ಟಪಡಿಸಿದರು.

ಇದಲ್ಲದೆ, "ಜನಸೇವೆಯೇ ನನ್ನ ಧರ್ಮ, ಅಭಿವೃದ್ಧಿಯೇ ನನ್ನ ಧ್ಯೇಯ" ಎಂದು ಸಚಿವರು ಘೋಷಿಸಿದರು.

Edited By : Abhishek Kamoji
PublicNext

PublicNext

11/06/2026 04:37 pm

Cinque Terre

9.4 K

Cinque Terre

0

ಸಂಬಂಧಿತ ಸುದ್ದಿ