", "articleSection": "Politics,Crime", "image": { "@type": "ImageObject", "url": "https://prod.cdn.publicnext.com/s3fs-public/286525-1750669007-WhatsApp-Image-2025-06-23-at-2.26.27-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "KumarTumakur" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ತುಮಕೂರು: ಕಂದಾಯ ಸಚಿವ ಕೃಷ್ಣ ಭೈರೇಗೌಡ ತುಮಕೂರಿನ ಜಿಲ್ಲಾ ಕೇಂದ್ರ ಗ್ರಂಥಾಲಯ ಆವರಣದಲ್ಲಿ ನಡೆದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ...Read more" } ", "keywords": "Tumkur, revenue minister meeting, officials distracted by mobile reels, lack of focus, Karnataka government.", "url": "https://dashboard.publicnext.com/node" } ತುಮಕೂರು: ಕಂದಾಯ ಸಚಿವರ ಸಭೆಯಲ್ಲಿ ಮೊಬೈಲ್ ರೀಲ್ಸ್‌ನಲ್ಲಿ ಮುಳುಗಿದ ಅಧಿಕಾರಿಗಳು......
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: ಕಂದಾಯ ಸಚಿವರ ಸಭೆಯಲ್ಲಿ ಮೊಬೈಲ್ ರೀಲ್ಸ್‌ನಲ್ಲಿ ಮುಳುಗಿದ ಅಧಿಕಾರಿಗಳು......

ತುಮಕೂರು: ಕಂದಾಯ ಸಚಿವ ಕೃಷ್ಣ ಭೈರೇಗೌಡ ತುಮಕೂರಿನ ಜಿಲ್ಲಾ ಕೇಂದ್ರ ಗ್ರಂಥಾಲಯ ಆವರಣದಲ್ಲಿ ನಡೆದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳು ಸಚಿವರ ಮಾತಿಗೆ ಕಿವಿಗೊಡದೆ ಮೊಬೈಲ್ ನಲ್ಲಿ ರೀಲ್ಸ್ ನೋಡುವುದರಲ್ಲಿ ಮಗ್ನರಾದರು.

ಕಂದಾಯ ಗ್ರಾಮ ಹಾಗೂ ಕಂದಾಯ ಉಪಗ್ರಾಮಗಳ ಸಂಬಂಧ ಸಚಿವರು, ತಹಶೀಲ್ದಾರರು ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಜೊತೆ ಗಹನವಾದ ಚರ್ಚೆಯಲ್ಲಿ ತೊಡಗಿದ್ದಾಗ ಕೆಲ ಅಧಿಕಾರಿಗಳು ರಾಜಾರೋಷವಾಗಿ ಮೋಬೈಲ್ ನಲ್ಲಿ ಫೇಸ್ ಬುಕ್ ,ರೀಲ್ಸ್ ನೋಡಿ ಕಾಲ ಕಳೆದರು. ಜವಾಬ್ದಾರಿಯುತ ಸಚಿವರು ನಡೆಸಿದ ಸಭೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸಿದ ಅಧಿಕಾರಿಗಳ ಮೇಲೆ ಕಂದಾಯ ಸಚಿವರು ಯಾವ ಕ್ರಮ ಜರುಗಿಸುತ್ತಾರೆ ಕಾದು ನೋಡಬೇಕಿದೆ.

Edited By : Shivu K
PublicNext

PublicNext

23/06/2025 02:28 pm

Cinque Terre

23.15 K

Cinque Terre

1

ಸಂಬಂಧಿತ ಸುದ್ದಿ