ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೇರಳ : ದೇವರನಾಡಿನ ಮೇಲೆ ಮತ್ತೆ ಮುನಿದ ಪ್ರಕೃತಿ

ಕೇರಳದ ವಯನಾಡಿನಲ್ಲಿ ಮತ್ತೆ ಭೂಕುಸಿತ ಸಂಭವಿಸಿದೆ. ವಯನಾಡಿನ ಪುಂಚಿರಿಮಟ್ಟಮ್ ನಲ್ಲಿ ಭೂಕುಸಿತ ಆಗಿದ್ದು ಸುತ್ತಮುತ್ತಲಿನ ಜನರಿಗೆ ಪುಂಚಿರಿಮಟ್ಟಮ್ ಭಾಗಕ್ಕೆ ತೆರಳದಂತೆ ಸೂಚನೆ ಕೊಡಲಾಗಿದೆ.

ಭೂ ಕುಸಿತ ಆಗಿರೋದ್ರಿಂದ ಜನರೆಲ್ಲಾ ಭಯ ಭೀತರಾಗಿದ್ದಾರೆ. ಸದ್ಯ ಸಂಭವಿಸಿರುವ ಭೂ ಕುಸಿತದಿಂದ ಯಾರಿಗೂ ಸಮಸ್ಯೆ ಉಂಟಾಗಿಲ್ಲ. ಆದ್ರೆ ಮುಂಜಾಗ್ರತೆ ದೃಷ್ಟಿಯಿಂದ ಪುಂಚಿರಿಮಟ್ಟಮ್ ಭಾಗಕ್ಕೆ ಜನ ತೆರಳದಂತೆ ಜನರಿಗೆ ಸೂಚಿಸಲಾಗಿದೆ.

Edited By : Vinayak Patil
PublicNext

PublicNext

25/06/2025 02:28 pm

Cinque Terre

40.48 K

Cinque Terre

0

ಸಂಬಂಧಿತ ಸುದ್ದಿ