ಕೇರಳದ ವಯನಾಡಿನಲ್ಲಿ ಮತ್ತೆ ಭೂಕುಸಿತ ಸಂಭವಿಸಿದೆ. ವಯನಾಡಿನ ಪುಂಚಿರಿಮಟ್ಟಮ್ ನಲ್ಲಿ ಭೂಕುಸಿತ ಆಗಿದ್ದು ಸುತ್ತಮುತ್ತಲಿನ ಜನರಿಗೆ ಪುಂಚಿರಿಮಟ್ಟಮ್ ಭಾಗಕ್ಕೆ ತೆರಳದಂತೆ ಸೂಚನೆ ಕೊಡಲಾಗಿದೆ.
ಭೂ ಕುಸಿತ ಆಗಿರೋದ್ರಿಂದ ಜನರೆಲ್ಲಾ ಭಯ ಭೀತರಾಗಿದ್ದಾರೆ. ಸದ್ಯ ಸಂಭವಿಸಿರುವ ಭೂ ಕುಸಿತದಿಂದ ಯಾರಿಗೂ ಸಮಸ್ಯೆ ಉಂಟಾಗಿಲ್ಲ. ಆದ್ರೆ ಮುಂಜಾಗ್ರತೆ ದೃಷ್ಟಿಯಿಂದ ಪುಂಚಿರಿಮಟ್ಟಮ್ ಭಾಗಕ್ಕೆ ಜನ ತೆರಳದಂತೆ ಜನರಿಗೆ ಸೂಚಿಸಲಾಗಿದೆ.
PublicNext
25/06/2025 02:28 pm