", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/229640-1750854145-srsjds.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "ShankarSirisi" }, "editor": { "@type": "Person", "name": "hdmanju" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಶಿರಸಿ: ಜಾತ್ಯಾತೀತ ಜನತಾದಳ ಶಿರಸಿ- ಸಿದ್ದಾಪುರ ಕ್ಷೇತ್ರದ ವತಿಯಿಂದ ನಗರದ ನೆಮ್ಮದಿ ಕುಟೀರದಲ್ಲಿ ಜನರೊಂದಿಗೆ ಜನತಾದಳ ಮಿಸ್ ಕಾಲ್ ನೀಡಿ ಸದಸ್ಯ...Read more" } ", "keywords": "Shirasi Janta Dal membership drive, Upendra Pai launches campaign, Janta Dal outreach program, membership registration drive, Upendra Pai Janta Dal, Shirasi politics news.", "url": "https://dashboard.publicnext.com/node" } ಶಿರಸಿ: ʼಜನರೊಂದಿಗೆ ಜನತಾದಳʼ ಸದಸ್ಯತ್ವ ನೋಂದಣಿ ಅಭಿಯಾನ- ಮುಖಂಡ ಉಪೇಂದ್ರ ಪೈ ಚಾಲನೆ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರಸಿ: ʼಜನರೊಂದಿಗೆ ಜನತಾದಳʼ ಸದಸ್ಯತ್ವ ನೋಂದಣಿ ಅಭಿಯಾನ- ಮುಖಂಡ ಉಪೇಂದ್ರ ಪೈ ಚಾಲನೆ

ಶಿರಸಿ: ಜಾತ್ಯಾತೀತ ಜನತಾದಳ ಶಿರಸಿ- ಸಿದ್ದಾಪುರ ಕ್ಷೇತ್ರದ ವತಿಯಿಂದ ನಗರದ ನೆಮ್ಮದಿ ಕುಟೀರದಲ್ಲಿ ಜನರೊಂದಿಗೆ ಜನತಾದಳ ಮಿಸ್ ಕಾಲ್ ನೀಡಿ ಸದಸ್ಯತ್ವ ನೋಂದಣಿ ಮಾಡಿಕೊಳ್ಳುವ ಅಭಿಯಾನಕ್ಕೆ ಬುಧವಾರ ಜೆಡಿಎಸ್ ಮುಖಂಡ ಉಪೇಂದ್ರ ಪೈ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಈ ಕಾರ್ಯಕ್ರಮವನ್ನು ಹಿರಿಯರಾದ ‌ಎಚ್.ಡಿ. ದೇವೆಗೌಡ್ರು, ಎಚ್.ಡಿ.ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಮಾರ್ಗದರ್ಶನದಲ್ಲಿ ಜನರೊಂದಿಗೆ ಜನತಾದಳ ನೋಂದಣಿ ಸದಸ್ಯತ್ವದ ಅಭಿಯಾನದ ಮೂಲಕ ಶಿರಸಿ-ಸಿದ್ದಾಪುರ ಕ್ಷೇತ್ರದಲ್ಲಿ ನಮ್ಮ ಜೆಡಿಎಸ್ ಬಲಿಷ್ಠಗೊಳಿಸುವ ಹಿನ್ನಲೆಯಲ್ಲಿ ಮತ್ತು ಜೆಡಿಎಸ್ ಕಾರ್ಯಕರ್ತರಿಗೆ ಬಲ ತುಂಬುವ ಕೆಲಸ ಮಾಡಬೇಕೆಂದು ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಿರಸಿ- ಸಿದ್ದಾಪುರ ಕ್ಷೇತ್ರದ ಜೆಡಿಎಸ್ ಮುಖಂಡರು, ತಾಲ್ಲೂಕು ಘಟಕದ ನಗರ ಮತ್ತು ಗ್ರಾಮೀಣ ಮಂಡಲದ ಅಧ್ಯಕ್ಷ ಮತ್ತು ಉಪಾಧ್ಯಕ್ಷರು, ಜೆಡಿಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

Edited By : Manjunath H D
PublicNext

PublicNext

25/06/2025 05:52 pm

Cinque Terre

26.14 K

Cinque Terre

0

ಸಂಬಂಧಿತ ಸುದ್ದಿ