", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/286525-1751288958-WhatsApp-Image-2025-06-30-at-6.39.08-PM.jpeg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "SharathRaju" }, "editor": { "@type": "Person", "name": "shivuk" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಕಳೆದೊಂದು ವಾರದಿಂದ ಸೆಪ್ಟೆಂಬರ್ ಕ್ರಾಂತಿಯದ್ದೇ ದೊಡ್ಡ ಚರ್ಚೆಯಾಗಿದೆ. ಸಚಿವ ರಾಜಣ್ಣ ಹೇಳಿಕೆ ಇಡೀ ಕಾಂಗ್...Read more" } ", "keywords": "Bengaluru, state leadership change, Randeep Surjewala, BJP, Congress, speculation, rumors, party dynamics, Karnataka politics. ", "url": "https://dashboard.publicnext.com/node" } ಬೆಂಗಳೂರು : ರಾಜ್ಯ ನಾಯಕತ್ವ ಬದಲಾವಣೆ ವಿಚಾರ - ಇದೆಲ್ಲವೂ ಊಹಾಪೋಹ ಎಂದ ಸುರ್ಜೇವಾಲಾ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ರಾಜ್ಯ ನಾಯಕತ್ವ ಬದಲಾವಣೆ ವಿಚಾರ - ಇದೆಲ್ಲವೂ ಊಹಾಪೋಹ ಎಂದ ಸುರ್ಜೇವಾಲಾ

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಕಳೆದೊಂದು ವಾರದಿಂದ ಸೆಪ್ಟೆಂಬರ್ ಕ್ರಾಂತಿಯದ್ದೇ ದೊಡ್ಡ ಚರ್ಚೆಯಾಗಿದೆ. ಸಚಿವ ರಾಜಣ್ಣ ಹೇಳಿಕೆ ಇಡೀ ಕಾಂಗ್ರೆಸ್ಸಿಗರನ್ನೇ ತಲೆಕೆಡಿಸಿಬಿಟ್ಟಿತ್ತು. ಮುಖ್ಯಮಂತ್ರಿ ಏನಾದ್ರೂ ಬದಲಾವಣೆ ಆಗ್ತಾರಾ? ಅದ್ರಲ್ಲೂ ಅಧಿಕಾರ ಹಂಚಿಕೆ ಬಗ್ಗೆ ಎಲ್ಲಾ ಚರ್ಚೆಯಾಗುತ್ತಿರುವ ಬೆನ್ನಲ್ಲೇ ರಾಜಣ್ಣ ಸೆಪ್ಟೆಂಬರ್‌ ಕ್ರಾಂತಿ ಬಗ್ಗೆ ಹೇಳಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಆದ್ರೆ ಈ ಎಲ್ಲಾ ಪ್ರಶ್ನೆಗಳಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ರಾಜ್ಯ ನಾಯಕತ್ವ ಬದಲಾವಣೆ ಬಗ್ಗೆ ನೀವು ಮಾಧ್ಯಮಗಳು ಏನ್ ಹೇಳ್ತಿದ್ದೀರಾ ಆದರೆ ಇದೆಲ್ಲವೂ ಊಹಾಪೋಹ ಎಂದು ತಿಳಿಸಿದರು.

Edited By : Shivu K
PublicNext

PublicNext

30/06/2025 06:39 pm

Cinque Terre

12.74 K

Cinque Terre

0

ಸಂಬಂಧಿತ ಸುದ್ದಿ