ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸಪೇಟೆ: ಆರ್.ವಿ. ದೇಶಪಾಂಡೆ ಹತ್ತು ಬಾರಿ ಶಾಸಕರಾದವರು, ಹಿರಿಯ ಪತ್ರಕರ್ತೆಗೆ ಹಾಗೆ ಮಾತಾಡಬಾರದಿತ್ತು- ಸಿ.ಟಿ. ರವಿ

ಹೊಸಪೇಟೆ: ಆರ್.ವಿ.ದೇಶಪಾಂಡೆ ಹಿರಿಯ ರಾಜಕಾರಣಿ, ಹತ್ತು ಬಾರಿ ಶಾಸಕರಾಗಿದ್ದಾರೆ. ಹಿರಿಯ ಪತ್ರಕರ್ತೆಯೊಬ್ಬರು ಕೇಳಿದ ಪ್ರಶ್ನೆಗೆ ದೇಶಪಾಂಡೆ ಅವರು ಅವಮಾನ ಆಗುವ ರೀತಿಯಲ್ಲಿ ಉತ್ತರ ನೀಡಬಾರದಿತ್ತು. ಇದಕ್ಕಾಗಿ ಅವರು ಕ್ಷಮೆ ಕೇಳಬೇಕು ಅಂತ ಸಿ.ಟಿ.ರವಿ ಹೇಳಿದ್ರು.

ಹೊಸಪೇಟೆಯಲ್ಲಿ ಮಾತಾಡಿದ ಅವರು, ಬಿಜೆಪಿ ಶಾಸಕ ಬಿ.ಪಿ. ಹರೀಶ್ ಆಡಿದ ಮಾತಿನ ಮಾಹಿತಿ ನನಗಿಲ್ಲ. ಆದರೆ, ಅಧಿಕಾರ ಯಾವತ್ತೂ ಶಾಶ್ವತ ಅಲ್ಲ, ಅಧಿಕಾರಿಗಳು ಸಂವಿಧಾನಕ್ಕೆ ನಿಷ್ಠರಾಗಿರಬೇಕು. ಅಧಿಕಾರದಲ್ಲಿರುವವರ ಮನೆ ಬಾಗಿಲು ಕಾಯುವಂತಾಗಬಾರದು ಅಂತ ಹೇಳಿದ್ರು. ದಾವಣಗೆರೆ ಎಸ್‌ಪಿ, ಶ್ಯಾಮನೂರು ಮನೆತನದವರ ಮನೆ ಕಾಯುವ ಪೊಮರೇನಿಯನ್ ಕಾವಲು ನಾಯಿ ಅಂತ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಹೇಳಿಕೆ ನೀಡಿದ್ರು‌.

Edited By :
PublicNext

PublicNext

04/09/2025 10:55 pm

Cinque Terre

19.42 K

Cinque Terre

1

ಸಂಬಂಧಿತ ಸುದ್ದಿ