", "articleSection": "Politics", "image": { "@type": "ImageObject", "url": "https://prod.cdn.publicnext.com/s3fs-public/405356-1757330640-kalla.png", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "Praveen Onkari" }, "editor": { "@type": "Person", "name": "Vinayak.Patil" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಧಾರವಾಡ: ಮಂಡ್ಯದಲ್ಲಿ ಗಣಪತಿ ವಿಸರ್ಜನೆ ವೇಳೆ ನಡೆದ ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಅಮೃತ ದೇಸಾಯಿ ಪ್ರತಿಕ್ರಿಯೆ ನೀಡಿದ್ದಾರೆ. ...Read more" } ", "keywords": "Dharwad politician statement, former MLA Desai, Dharwad news, political leadership, public support, Dharwad politics, Desai's bold statement, political courage.", "url": "https://dashboard.publicnext.com/node" } ಧಾರವಾಡ: "ನಮ್ಮ ಜನ ಗಟ್ಟಿಯಾಗಿದ್ದಾರೆ ಎದುರಿಸುವ ಧೈರ್ಯ ನಮಗಿದೆ' - ಮಾಜಿ ಶಾಸಕ ದೇಸಾಯಿ
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: "ನಮ್ಮ ಜನ ಗಟ್ಟಿಯಾಗಿದ್ದಾರೆ ಎದುರಿಸುವ ಧೈರ್ಯ ನಮಗಿದೆ' - ಮಾಜಿ ಶಾಸಕ ದೇಸಾಯಿ

ಧಾರವಾಡ: ಮಂಡ್ಯದಲ್ಲಿ ಗಣಪತಿ ವಿಸರ್ಜನೆ ವೇಳೆ ನಡೆದ ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಅಮೃತ ದೇಸಾಯಿ ಪ್ರತಿಕ್ರಿಯೆ ನೀಡಿದ್ದಾರೆ.

ಧಾರವಾಡದಲ್ಲಿ ಮಾತನಾಡಿ, ಹಿಂದೂಗಳು ಸಾರ್ವಜನಿಕವಾಗಿ ಸಡಗರದಿಂದ ಆಚರಿಸುವ ಹಬ್ಬ ಎಂದರೆ ಅದು ಗಣೇಶ ಹಬ್ಬ. ಈ ಹಬ್ಬದಲ್ಲಿ ಹಿಂದೂ ಕಾರ್ಯಕರ್ತರು ಹುಮ್ಮಸ್ಸಿನಿಂದ ಸೇರುತ್ತಾರೆ. ಹಿಂದೂಗಳು ಕೂಡಬಾರದು ಹಾಗೂ ಒಕ್ಕಟ್ಟಾಗಬಾರದು ಎಂಬ ಉದ್ದೇಶದಿಂದಲೇ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಿದ್ದಾರೆ.

ಜನರನ್ನು ಗದರಿಸುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಉದ್ದೇಶಪೂರ್ವಕವಾಗಿಯೇ ಅವರು ಕಲ್ಲು ಎಸೆದಿದ್ದಾರೆ. ನಮ್ಮ ಜನ ಗಟ್ಟಿಯಾಗಿದ್ದಾರೆ. ಅವರನ್ನು ಎದುರಿಸುವ ಧೈರ್ಯ ನಮ್ಮ ಜನರಿಗಿದೆ. ಇದರಲ್ಲಿ ಯಾರ್‍ಯಾರು ಪ್ಲ್ಯಾನ್ ಮಾಡಿ ಕಲ್ಲು ಎಸೆಯುವಂತೆ ಮಾಡಿದ್ದಾರೋ ಅವರನ್ನು ಕೂಡಲೇ ಅರೆಸ್ಟ್ ಮಾಡಬೇಕು ಎಂದು ಅವರು ಆಗ್ರಹಿಸಿದರು.

Edited By : Vinayak Patil
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

08/09/2025 04:54 pm

Cinque Terre

26.72 K

Cinque Terre

2

ಸಂಬಂಧಿತ ಸುದ್ದಿ