ಕೊಟ್ಟೂರು: ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನಲ್ಲಿ ನಡೆದ ಒಂದೇ ಕುಟುಂಬದ ಮೂರು ಜನರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತದೇಹ ಹೊರ ತೆಗೆದಾಗ ಆ ಬಾಡಿಗಳ ದೃಶ್ಯ ರಣಭೀಕರವಾಗಿವೆ.
ತಂದೆಯನ್ನು ಮಾತ್ರ ತುಂಡರಿಸಿದ್ದ ಬದಲಾಗಿ, ತಂಗಿ ಕೊಲೆ ಮಾಡಿ ಮನೆಯಲ್ಲೇ ಹೂತಾಕಿದ್ದ. ಕೊಲೆ ನಡೆದು ಐದಾರು ದಿನದ ಬಳಿಕ ಹುಗಿದಿದ್ದ ಬಾಡಿಯನ್ನ ಮೇಲೆತ್ತಿದಾಗ ಭಯಾನಕ ದೃಶ್ಯಗಳು ಬೆಳಕಿಗೆ ಬಂದಿವೆ. ಈ ದೃಶ್ಯಗಳನ್ನ ನೋಡ್ತಿದ್ರೆ ಕಟುಕನಿಗೆ ಉಗ್ರ ಶಿಕ್ಷೆ ಆಗಬೇಕು ಅಂತ ಸ್ಥಳೀಯರು ಮಾತಾಡಿಕೊಳ್ತಿದ್ದಾರೆ.
PublicNext
31/01/2026 09:18 pm
LOADING...