ಮೈಸೂರು: ನನ್ನ ಕೊನೆಯ ಉಸಿರು ಇರುವವರೆಗೂ ನಾನು ರಾಜಕೀಯದಲ್ಲಿರುತ್ತೇನೆ.. ಸೋಲಾಗಲಿ ಗೆಲುವೇ ಆಗಲಿ ಅದಾವುದೂ ನನಗೆ ಮುಖ್ಯವಲ್ಲ. ಆದರೆ, ನನಗೆ ಜನಸೇವೆಯೇ ಮುಖ್ಯ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದರು. ಶುಕ್ರವಾರ ಮೈಸೂರು ಪ್ರವಾಸದಲ್ಲಿದ್ದ ಮುಖ್ಯಮಂತ್ರಿಯವರು ವರುಣಾದ ಮರಕೋಡು ಗಡಿ ಗುರುಮಠದಲ್ಲಿ ಆಯೋಜಿಸಿದ್ದ ಶ್ರೀ ಬೀರೇಶ್ವರ ಸ್ವಾಮಿ ದೇವಸ್ಥಾನದ ಸಂಪ್ರೋಕ್ಷಣೆ ಪುನರ್ ಪ್ರತಿಷ್ಠಾಪನೆ ಕುಂಭಾಭಿಷೇಕ ಹಾಗೂ ಮಹಾದ್ವಾರ ಪೂಜಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನನಗೆ ಜನಸೇವೆಗಿಂತಲೂ ಮಿಗಿಲಾದುದು ಇಲ್ಲ ಎಂದರು.
PublicNext
14/03/2026 05:47 pm
LOADING...